BIG NEWS: ಬಹಳ ದಿನಗಳ ಬಳಿಕ ನಟ ದರ್ಶನ್, ಪವಿತ್ರಾಗೌಡ ಮುಖಾಮುಖಿ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರುವಂತ ನಟ ದರ್ಶನ್ ಹಾಗೂ ಪವಿತ್ರಾಗೌಡ ಇಬ್ಬರು ಬಹಳ ದಿನಗಳ ಬಳಿಕ ಮುಖಾಮುಖಿಯಾದರು. ಕೇಸ್ ವಿಚಾರಣೆ ಸಂಬಂಧ ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ಗೆ ಇಬ್ಬರು ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಜಡ್ಜ್ ಮುಂದೆ ಹಾಜರಾಗಿದ್ದಾಗ ಪವಿತ್ರಾಗೌಡ ಹಿಂದೆಯೇ ನಟ ದರ್ಶನ್ ನಿಂತಿದ್ದಾಗಿ ತಿಳಿದು ಬಂದಿದೆ. ಈ ವೇಳೆ ಮುಂದೆ ಬರುವಂತೆ ಆರೋಪಿ ಪವಿತ್ರಾಗೌಡ ಅವರು ನಟ ದರ್ಶನ್ ಕರೆದಿದ್ದಾಗಿ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಕೋರ್ಟ್ ನಲ್ಲಿ ಮುಂದೆ ಬಂದಂತ ನಟ … Continue reading BIG NEWS: ಬಹಳ ದಿನಗಳ ಬಳಿಕ ನಟ ದರ್ಶನ್, ಪವಿತ್ರಾಗೌಡ ಮುಖಾಮುಖಿ
Copy and paste this URL into your WordPress site to embed
Copy and paste this code into your site to embed