BREAKING: ‘ನಟ ದರ್ಶನ್’ಗೆ ಬೆನ್ನು ನೋವು: ಬಳ್ಳಾರಿ ಜೈಲಿನಿಂದ ‘ವಿಮ್ಸ್ ಆಸ್ಪತ್ರೆ’ಗೆ ಕರೆತಂದ ಪೊಲೀಸರು | Actor Darshan

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲಿನಲ್ಲಿರುವಂತ ನಟ ದರ್ಶನ್ ಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಜೈಲು ಅಧಿಕಾರಿಗಳು ಕರೆತಂದಿದ್ದಾರೆ. ಬಳ್ಳಾರಿಯ ಕೇಂದ್ರ ಕಾರಾಗೃಹದಿಂತ ವಾಹನದಲ್ಲಿ ವಿಮ್ಸ್ ಆಸ್ಪತ್ರೆಗೆ ಜೈಲು ಅಧಿಕಾರಿಗಳು ನಟ ದರ್ಶನ್ ಅವರನ್ನು ಕರೆತಂದಿದ್ದಾರೆ. ವಿಮ್ಸ್ ಆಸ್ಪತ್ರೆಯ ನ್ಯೂರೋ ವಿಭಾಗದಲ್ಲಿ ನಟ ದರ್ಶನ್ ಅವರಿಗೆ ಎಂಆರ್ ಐ ಸ್ಕ್ಯಾನಿಂಗ್ ನಡೆಸಲಿದ್ದಾರೆ. ಬೆನ್ನು ನೋವಿಗೆ ಕಾರಣವೇನು. ಅದಕ್ಕೆ ಚಿಕಿತ್ಸೆ ಯಾವ ರೀತಿಯಲ್ಲಿ ನೀಡಬೇಕು ಸೇರಿದಂತೆ ವಿವಿಧ … Continue reading BREAKING: ‘ನಟ ದರ್ಶನ್’ಗೆ ಬೆನ್ನು ನೋವು: ಬಳ್ಳಾರಿ ಜೈಲಿನಿಂದ ‘ವಿಮ್ಸ್ ಆಸ್ಪತ್ರೆ’ಗೆ ಕರೆತಂದ ಪೊಲೀಸರು | Actor Darshan