BIG NEWS: ‘ಡಾ.ಸಿಎನ್ ಮಂಜುನಾಥ್’ ತಮ್ಮ ಅತಿಯಾದ ‘ಹಣದ ಮೂಲ’ ಬಹಿರಂಗ ಪಡಿಸಬೇಕು: ನಟ ಚೇತನ್ ಆಗ್ರಹ

ಬೆಂಗಳೂರು: ಸರಳ ವೈದ್ಯರಾಗಿ ಲೋಕಸಭಾ ಚುನಾವಣೆಗೆ ಇಳಿದಿ, ಬಿಜೆಪಿ ಪಕ್ಷದಿಂದ ಡಾ.ಸಿಎನ್ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಇಂತಹ ಸರಣ ವೈದ್ಯ ಡಾ.ಮಂಜುನಾಥ್ ತಮ್ಮ ಅತಿಯಾದ ಹಣಕಾಸನ್ನು ಸಮರ್ಥಿಸಿಕೊಳ್ಳಬೇಕು ಅಂತ ನಟ ಚೇತನ್ ಆಗ್ರಹಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು ಸಾಮಾಜಿಕ ಕಾಳಜಿಗೆ ಹೆಸರುವಾಸಿಯಾದ ಡಾ.ಸಿಎನ್ ಮಂಜುನಾಥ ಅವರು ಸುಮಾರು 100 ಕೋಟಿ ರೂ ಆಸ್ತಿಯನ್ನು ಘೋಷಿಸಿದ್ದಾರೆ ಎಂದು ಹೇಳಿದ್ದಾರೆ. ವರ್ಷಕ್ಕೆ 20 ಲಕ್ಷ ಗಳಿಸುವ ಸರ್ಕಾರಿ ವೈದ್ಯರು 35 … Continue reading BIG NEWS: ‘ಡಾ.ಸಿಎನ್ ಮಂಜುನಾಥ್’ ತಮ್ಮ ಅತಿಯಾದ ‘ಹಣದ ಮೂಲ’ ಬಹಿರಂಗ ಪಡಿಸಬೇಕು: ನಟ ಚೇತನ್ ಆಗ್ರಹ