BIGG NEWS: ಬೆಳಗಾವಿಯ ಕಿತ್ತೂರು ಉತ್ಸವ ನೋಡಿಕೊಂಡು ಬರುತ್ತಿದ್ದ ವೇಳೆ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

ಬೆಳಗಾವಿ: ಜಿಲ್ಲೆಯ ಕಿತ್ತೂರಿನಲ್ಲಿ ನಡೆದ ಕಿತ್ತೂರು ಉತ್ಸವ ನೋಡಿಕೊಂಡು ವಾಪಸ್‌ ಆಗುತ್ತಿದ್ದ ವೇಳೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. BIGG NEWS: ಕೊಪ್ಪಳದಲ್ಲಿ ದೀಪಾವಳಿಯಲ್ಲಿ ಜನರ ಮೋಜು- ಮಸ್ತಿ; ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸ್‌ ದಾಳಿ   ಖಾನಾಪುರ ತಾಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ , ಕೆರೆಪ್ಪ ತಳವಾರ ಮೃತದುರ್ದೈವಿಗಳು. ಕಿತ್ತೂರು ಪಟ್ಟಣದ ಹೊರವಲಯದಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ ನಡೆದಿದೆ. ತಡರಾತ್ರಿ ರಸ್ತೆ ದಾಟುತ್ತಿದ್ದ ಇವರಿಬ್ಬರ ಮೇಲೆ ವೇಗವಾಗಿ ಬಂದ ಕಾರು … Continue reading BIGG NEWS: ಬೆಳಗಾವಿಯ ಕಿತ್ತೂರು ಉತ್ಸವ ನೋಡಿಕೊಂಡು ಬರುತ್ತಿದ್ದ ವೇಳೆ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ