ಅಪಘಾತ ಪರಿಹಾರ ಯೋಜನೆ-ನೋಂದಣಿಗೆ ಅರ್ಜಿ ಆಹ್ವಾನ

ಹಾವೇರಿ : ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಸೌಲಭ್ಯಕ್ಕಾಗಿ ನಿರ್ವಾಹಕ ಮತ್ತು ಕ್ಲೀನರ್ ಗಳ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.  ನೋಂದಣಿಯಾದ ಫಲಾನುಭವಿಗಳು ಅಪಘಾತದಿಂದ ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ. ಐದು ಲಕ್ಷ ಹಾಗೂ ಅಪಘಾತದಿಂದ ಶಾಶ್ವತ ದುರ್ಬಲತೆಹೊಂದಿದಾಗ ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ಗರಿಷ್ಠ ರೂ. ಎರಡು ಲಕ್ಷದವರೆಗೆ ಪರಿಹಾರ ನೀಡಲಾಗುವುದು. ಕಾಂಗ್ರೆಸ್ ಸೋಲಿನ ಭೀತಿಯಿಂದ ನರಳುತ್ತಿದೆ – ಸಿಎಂ ಬೊಮ್ಮಾಯಿ ಅಭ್ಯರ್ಥಿಗಳು ರಾಜ್ಯದ ನಿವಾಸಿಯಾಗಿರಬೇಕು ಹಾಗೂ 20 ರಿಂದ … Continue reading ಅಪಘಾತ ಪರಿಹಾರ ಯೋಜನೆ-ನೋಂದಣಿಗೆ ಅರ್ಜಿ ಆಹ್ವಾನ