BREAKING NEWS: ಅರಗ ಜ್ಞಾನೇಂದ್ರ ನಿವಾಸ ಮುಂದೆ ಭುಗಿಲೆದ್ದ ABVP ಆಕ್ರೋಶ : ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

ಬೆಂಗಳೂರು :  ಮಂಗಳೂರಿನಲ್ಲಿ ಪ್ರವೀಣ್‌, ಫಾಜಿಲ್‌  ಸರಣಿ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಗೃಹ ಸಚಿವರ ನಿವಾಸ ಎದುರು ಎಸ್‌ಡಿಪಿಐ ಮತ್ತು ಪಿಎಫ್‌ ಐ ( : SDPI & PFI ) ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಎಬಿವಿಪಿ (ABVP )ಕಾರ್ಯಕರ್ತರ ಪ್ರತಿಭಟನೆ ನಡೆಯುತ್ತಿದೆ. BREAKING NEWS : ಕೆಜಿಎಫ್‌ ಬಾಬು ಕುಟುಂಬಕ್ಕೆ ಮತ್ತೊಮ್ಮೆʻ ಇಡಿ ಶಾಕ್‌ ʼ : ಆಗಸ್ಟ್‌ 1ರಂದು ವಿಚಾರಣೆಗೆ ಹಾಜರಾಗಲು ʻ ಬಾಬು ಪತ್ನಿಗೆ ಸಮನ್ಸ್‌ ʼ ಜಯಮಹಾಲ್‌ ಬಳಿಯಿರುವ ಗೃಹ ಸಚಿವರ … Continue reading BREAKING NEWS: ಅರಗ ಜ್ಞಾನೇಂದ್ರ ನಿವಾಸ ಮುಂದೆ ಭುಗಿಲೆದ್ದ ABVP ಆಕ್ರೋಶ : ಪ್ರತಿಭಟನಾಕಾರರು ಪೊಲೀಸರ ವಶಕ್ಕೆ