ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ
ಬೆಂಗಳೂರು : ಕೇಂದ್ರ ಸರ್ಕಾರವು ಮುಂಬರುವ ದಶಕದ ಜನಗಣತಿಯ ಸಮಯದಲ್ಲಿ ಜಾತಿಗಳನ್ನ ಎಣಿಸಲು ಈಗಾಗಲೇ ನಿರ್ಧರಿಸಿರುವುದರಿಂದ, ರಾಜ್ಯ ಸರ್ಕಾರವು “ಆತುರದಿಂದ” ಮತ್ತೊಂದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಜನಗಣತಿ) ನಡೆಸಬಾರದು ಎಂದು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಭಾನುವಾರ ಒತ್ತಾಯಿಸಿದೆ. ಜಾತಿ ಜನಗಣತಿಯ ಬಗ್ಗೆ ಅಭಿಪ್ರಾಯಗಳನ್ನ ಸಂಗ್ರಹಿಸಲು ವೇದಿಕೆಯು ದುಂಡು ಮೇಜಿನ ಸಭೆಯನ್ನು ನಡೆಸಿತು. ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪ್ರೊ. ವಿಷ್ಣುಕಾಂತ್ ಚಟ್ಟಪಲ್ಲಿ, “ಮುಂಬರುವ ಜನಗಣತಿಯ ಜೊತೆಗೆ ಜಾತಿಗಳನ್ನ ಎಣಿಸುವ ಕೇಂದ್ರದ ನಿರ್ಧಾರವನ್ನ ನಾವು … Continue reading ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ
Copy and paste this URL into your WordPress site to embed
Copy and paste this code into your site to embed