ಅಕ್ರಮ ಕಟ್ಟಡ ಕುಸಿತಕ್ಕೆ ‘ತುಷಾರ್ ಗಿರಿನಾಥ್’ ಹೊಣೆ ಹೊರಬೇಕು, ಕೂಡಲೇ ರಾಜೀನಾಮೆ ನೀಡುವಂತೆ ‘AAP’ ಆಗ್ರಹ

ಬೆಂಗಳೂರು: ನಗರದ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದ ಬಾಬುಸಾಬ್ ಪಾಳ್ಯದಲ್ಲಿ ನಡೆದ ಅಕ್ರಮ ಕಟ್ಟಡ ಕುಸಿತದ ಹೊಣೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೊರಬೇಕು ಹಾಗೂ ಈ ಕೂಡಲೇ ಈ ಅಧಿಕಾರಿಯ ರಾಜೀನಾಮೆಯನ್ನು ಪಡೆಯಬೇಕೆಂದು ಆಮ್ ಆದ್ಮಿ ಪಕ್ಷ ಇಂದಿಲ್ಲಿ ಒತ್ತಾಯಿಸಿದೆ. ಅವಘಡ ನಡೆದ ಸ್ಥಳಕ್ಕೆ ಪಕ್ಷದ ಕಾರ್ಯಕರ್ತರುಗಳು ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೆ .ಆರ್. ಪುರಂ ಕ್ಷೇತ್ರದ ಪಕ್ಷದ ಮುಖಂಡರು ಹಾಗೂ ರಾಜ್ಯ ವೈದ್ಯರುಗಳ ಘಟಕದ ಅಧ್ಯಕ್ಷ ಡಾ. ಕೇಶವಕುಮಾರ್ ಹಾಗೂ … Continue reading ಅಕ್ರಮ ಕಟ್ಟಡ ಕುಸಿತಕ್ಕೆ ‘ತುಷಾರ್ ಗಿರಿನಾಥ್’ ಹೊಣೆ ಹೊರಬೇಕು, ಕೂಡಲೇ ರಾಜೀನಾಮೆ ನೀಡುವಂತೆ ‘AAP’ ಆಗ್ರಹ