‘ಅರವಿಂದ್ ಕೇಜ್ರಿವಾಲ್’ ಮೇಲೆ ಬಿಜೆಪಿ ಗೂಂಡಾಗಳು ಹಲ್ಲೆಗೆ ಯತ್ನಿಸಿದ್ದಾರೆ : ‘AAP’ ಆರೋಪ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ನಡೆದ ರ್ಯಾಲಿಯಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಎಎಪಿ ಆರೋಪಿಸಿದೆ ಮತ್ತು ಈ ದಾಳಿಯನ್ನು ಬಿಜೆಪಿ ತನ್ನ ಗೂಂಡಾಗಳ ಮೂಲಕ ನಡೆಸಿದೆ ಎಂದು ಹೇಳಿದೆ. ದೆಹಲಿ ಪೊಲೀಸರು ಬಿಜೆಪಿ ಗೂಂಡಾಗಳನ್ನು ತಡೆಯಲಿಲ್ಲ ಎಂದು ಪಕ್ಷವು ಪೊಲೀಸರನ್ನು ದೂಷಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಎಪಿ ನಾಯಕ ಮನೀಶ್ ಸಿಸೋಡಿಯಾ, ಅರವಿಂದ್ ಕೇಜ್ರಿವಾಲ್ ಮೇಲಿನ ದಾಳಿ ಅತ್ಯಂತ ಖಂಡನೀಯ ಮತ್ತು ಆತಂಕಕಾರಿಯಾಗಿದೆ. ಬಿಜೆಪಿ … Continue reading ‘ಅರವಿಂದ್ ಕೇಜ್ರಿವಾಲ್’ ಮೇಲೆ ಬಿಜೆಪಿ ಗೂಂಡಾಗಳು ಹಲ್ಲೆಗೆ ಯತ್ನಿಸಿದ್ದಾರೆ : ‘AAP’ ಆರೋಪ