BIGG BREAKING NEWS: ಶ್ರೀಗಳ ಬಂಧನ ಬಳಿಕ ಎ2 ಆರೋಪಿ ವಾರ್ಡನ್‌ ರಶ್ಮಿ ಬಂಧನ

ಚಿತ್ರದುರ್ಗ: ಮುರಘಾಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದೆ.ಸದ್ಯ ಅವರನನ್ನು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು, ಚಿತ್ರದುರ್ಗದ ಜಿಲ್ಲಾ ಕಾರಾಗೃಹ ಕರೆದೊಯ್ಯಲಾಗಿದೆ. ಶ್ರೀಗಳ ಬಂಧನ ಬಳಿಕ ಇದೀಗ A2 ಪ್ರಮುಖ ಆರೋಪಿ ವಾರ್ಡ್ ನ ರಶ್ಮಿ ಬಂಧಿಸಿದ್ದಾರೆ. BIGG BREAKING NEWS : ಮುರುಘಾಮಠದ ತಾತ್ಕಾಲಿಕ ಉಸ್ತುವಾರಿಯಾಗಿ ಹೆಬ್ಬಾಳು ಶಾಖಾ ಮಠದ `ಮಹಾಂತ ರುದ್ರ ಸ್ವಾಮೀಜಿ’ ನೇಮಕ   ನಿನ್ನೆ ರಶ್ಮಿ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಇಂದು ಅವರನ್ನು … Continue reading BIGG BREAKING NEWS: ಶ್ರೀಗಳ ಬಂಧನ ಬಳಿಕ ಎ2 ಆರೋಪಿ ವಾರ್ಡನ್‌ ರಶ್ಮಿ ಬಂಧನ