BIGG BREAKING NEWS: ಮಂತ್ರಾಲಯದಿಂದ ವಾಪಸ್‌ ಬರುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ; ವೃದ್ಧ ದಂಪತಿ ಸ್ಥಿತಿ ಗಂಭೀರ

ರಾಯಚೂರು: ರಾಯಚೂರು ಜಿಲ್ಲೆ‌ ಸಿಂಧನೂರು ತಾಲ್ಲೂಕಿನ ಪಿಡಬ್ಲುಡಿ ಕ್ಯಾಂಪ್ ಬಳಿ ಮಂತ್ರಾಲಯಕ್ಕೆ ಹೋಗಿ ವಾಪಸ್‌ ಬರುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಇದರ ಪರಿಣಾಮವಾಗಿ ವೃದ್ಧ ದಂಪತಿಗೆ ಗಂಭೀರ ಗಾಯವಾಗಿದೆ. ಸತ್ಯನಾರಾಯಣ (63) ಹಾಗೂ ರಮಾದೇವಿ (50) ದಂಪತಿಗೆ ಗಂಭೀರ ಗಾಯವಾಗಿದೆ. BIGG BREAKING NEWS: ಹೊರಬಿತ್ತು ಪ್ರವೀಣ್ ನೆಟ್ಟಾರು ಕೊಲೆಗೆ ಅಸಲಿ ಕಾರಣ: ಸ್ಥಳೀಯರಿಗೆ ಭಯ ಹುಟ್ಟಿಸಲು ನಡೆಯಿತು ಹತ್ಯೆ..!   ಸಂಬಂಧಿ ಶ್ರೀದೇವಿ ಹಾಗೂ ಕಾರು ಚಾಲಕ ಸತ್ಯನಾರಾಯಣಗೂ ಗಾಯವಾಗಿದೆ. ಕಾರ್ ನಲ್ಲಿದ್ದ ಇನ್ನಿಬ್ಬರ … Continue reading BIGG BREAKING NEWS: ಮಂತ್ರಾಲಯದಿಂದ ವಾಪಸ್‌ ಬರುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ; ವೃದ್ಧ ದಂಪತಿ ಸ್ಥಿತಿ ಗಂಭೀರ