BIGG NEWS: ಸಿಲಿಕಾನ್‌ ಸಿಟಿಯಲ್ಲಿ ʼಲವರ್ʼ ಗಾಗಿ ಗಂಡನ ಕೊಲೆಗೆ ʼಸುಪಾರಿʼ ಕೊಟ್ಟಿದ್ದ ಪಾಪಿ ಪತ್ನಿ; ಐವರ ಬಂಧನ

ಬೆಂಗಳೂರು: ನಗರದಲ್ಲಿ ಲವರ್ ಗಾಗಿ ಗಂಡನ ಕೊಲೆಗೆ ಸುಫಾರಿ ಕೊಟ್ಟಿದ್ದ ಹೆಂಡತಿ ಹಾಗೂ ಟೀಮ್ ಅನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌   ಅನುಪಲ್ಲವಿ, ಅಮ್ಮಜಮ್ಮ,ಹರೀಶ್, ಮುಗಿಲನ್ ಬಂಧಿತ ಆರೋಪಿಗಳು. ಅನುಪಲ್ಲವಿ ಪ್ರಿಯಕರ ಹಿಮಂತನ ಜೊತೆ ಸೇರಿ ಕೊಲೆಗೆ ಸುಫಾರಿ ನೀಡಿದ್ದಳು. ಹರೀಶ್, ನಾಗರಾಜ್ ಎಂಬುವರಿಗೆ ಗಂಡ ನವೀನ್‌ ಕುಮಾರ್‌ ಅನ್ನು ಕಿಡ್ನ್ಯಾಪ್‌ ಮಾಡಿ ಕೊಲೆ ಮಾಡುವಂತೆ ಸುಫಾರಿ ಕೊಟ್ಟಿದ್ದಳು. … Continue reading BIGG NEWS: ಸಿಲಿಕಾನ್‌ ಸಿಟಿಯಲ್ಲಿ ʼಲವರ್ʼ ಗಾಗಿ ಗಂಡನ ಕೊಲೆಗೆ ʼಸುಪಾರಿʼ ಕೊಟ್ಟಿದ್ದ ಪಾಪಿ ಪತ್ನಿ; ಐವರ ಬಂಧನ