ಕಾಡಿನಲ್ಲಿ ವ್ಯಕ್ತಿಗೆ ಸಿಗ್ತು ʻಹೊಡೆಯಲಾಗದಷ್ಟು ಗಟ್ಟಿ ಮೊಟ್ಟೆʼ… ಅದರ ವಾಸ್ತವ ತಿಳಿದು ದಂಗಾದ ಗ್ರಾಮಸ್ಥರು!… ಅದೇನು ಅಂತಾ ಇಲ್ಲಿ ನೋಡಿ…

ಹಿಮಾಚಲ ಪ್ರದೇಶ: ಇಲ್ಲಿನ ರೈತನೊಬ್ಬನಿಗೆ ತನ್ನ ಜಮೀನಿನಲ್ಲಿ ಒಂದು ಮೊಟ್ಟೆ ಸಿಕ್ಕಿದೆ. ಆದ್ರೆ, ಅದರ ವಾಸ್ತವ ತಿಳಿದು ದಂಗಾಗಿದ್ದಾನೆ. ಹೌದು, ಮಂಡಿ ಜಿಲ್ಲೆಯ ಗೋಹರ್ ಉಪವಿಭಾಗದಲ್ಲಿರುವ ಸಾಲೋಯ್ ಗ್ರಾಮದ ನಿವಾಸಿ ಮಹೇಂದ್ರ ಕುಮಾರ್ ಅವರು ಕಾಡಿನಲ್ಲಿ ಹುಲ್ಲು ಕತ್ತರಿಸುವಾಗ ಮರದ ಮೇಲೆ ಕಲ್ಲಿನಂತೆ ಗಟ್ಟಿಯಾದ ಮೊಟ್ಟೆಯೊಂದು ಸಿಕ್ಕಿದೆ. ಮೊದಮೊದಲು ಇದು ಸಾಮಾನ್ಯ ಹಕ್ಕಿಯ ಮೊಟ್ಟೆ ಎಂದು ಭಾವಿಸಿದ ಮಹೇಂದ್ರ, ಮರದಿಂದ ಮೊಟ್ಟೆಯನ್ನು ಕೆಳಕ್ಕೆ ಇಳಿಸಿದ್ದಾನೆ. ಈ ವೇಳೆ ಅದರ ಮೇಲೆ ಒಂದೇ ಒಂದು ಗೀರು ಇರಲಿಲ್ಲ. ಅದನ್ನು … Continue reading ಕಾಡಿನಲ್ಲಿ ವ್ಯಕ್ತಿಗೆ ಸಿಗ್ತು ʻಹೊಡೆಯಲಾಗದಷ್ಟು ಗಟ್ಟಿ ಮೊಟ್ಟೆʼ… ಅದರ ವಾಸ್ತವ ತಿಳಿದು ದಂಗಾದ ಗ್ರಾಮಸ್ಥರು!… ಅದೇನು ಅಂತಾ ಇಲ್ಲಿ ನೋಡಿ…