ತಾನೇ ಸೇದಿ ಬಿಸಾಕಿದ್ದ ಸಿಗರೇಟ್ ತುಂಡಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವದಹನ
ದೊಡ್ಡಬಳ್ಳಾಪುರ: ತಾನೇ ಸೇರಿದಂತ ಸಿಗರೇಟ್ ತುಂಡಿನಲ್ಲಿ ಬೆಂಕಿ ಹಾರಿಸದೇ ಬಿಸಾಕಿದ್ದರಿಂದ ಅದೇ ಕಿಡಿಯಿಂದ ಮನೆ ಹೊತ್ತಿಕೊಂಡು, ವ್ಯಕ್ತಿಯೊಬ್ಬ ಸಜೀವದಹನವಾಗಿರುವಂತ ಘಟನೆ ದೊಡ್ಡಬಳ್ಳಆಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಮಂಗಲ ಕಾಲೋನಿಯ ಉದಯ್ ಕುಮಾರ್(40) ಧೂಮಪಾನಿಯಾಗಿದ್ದರು. ನಿನ್ನೆ ರಾತ್ರಿ 7 ಗಂಟೆಯ ಸುಮಾರಿಗೆ ಕುಡಿತದ ಅಮಲಿನಲ್ಲಿ ಸಿಗರೇಟ್ ಸೇದಿ, ಉಳಿದ ತುಂಡನ್ನು ಅಲ್ಲೇ ಎಸೆದಿದ್ದಾನೆ. ಈ ತುಂಡು ಮನೆಯಲ್ಲಿದ್ದಂತ ಬಟ್ಟೆಯ ರಾಶಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಸಿಗರೇಟ್ ತುಂಡಿನಿಂದ ಹೊತ್ತಿಕೊಂಡ ಬೆಂಕಿ ಮನೆಯನ್ನು ಆವರಿಸಿ ಹೊತ್ತಿಕೊಂಡು ಉರಿದಿದೆ. ತಾನೇ ಸೇದಿದಂತ … Continue reading ತಾನೇ ಸೇದಿ ಬಿಸಾಕಿದ್ದ ಸಿಗರೇಟ್ ತುಂಡಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವದಹನ
Copy and paste this URL into your WordPress site to embed
Copy and paste this code into your site to embed