ರಾಜ್ಯದಲ್ಲೊಂದು ‘ಕರುಣಾಜನಕ ಕತೆ’: ಈ ಸುದ್ದಿ ಓದಿ ನೀವು ‘ಮರುಕ’ ಪಡ್ತೀರಿ, ಮನಸ್ಸಾದ್ರೇ ‘ಸಹಾಯ’ ಮಾಡಿ

ವರದಿ: ವಸಂತ ಬಿ ಈಶ್ವರಗೆರೆ ರಾಯಚೂರು: ಆ ವಸತಿ ಯೋಜನೆ, ಈ ವಸತಿ ಯೋಜನೆ ಅಂತ ರಾಜ್ಯ, ಕೇಂದ್ರ ಸರ್ಕಾರದಿಂದ ವರ್ಷ ವರ್ಷವೂ ಮನೆ ಮಂಜೂರು ಆಗ್ತಿದ್ದಾವೆ. ತಲುಪ ಬೇಕಾದವರಿಗೆ ತಲುಪುತ್ತಿಲ್ಲ ಅನ್ನುವುದಕ್ಕೆ ರಾಜ್ಯದ ಈ ಕರುಣಾಜನಕ ಕಥೆಯೇ ಸಾಕ್ಷಿ. ರಾಯಚೂರಿನ ಒಂದಿಡೀ ಕುಟುಂಬ ತಗಡಿನ ಶೆಡ್ ನಲ್ಲಿಯೇ ಕಳೆದ 10 ವರ್ಷಗಳಿಂದ ಜೀವನ ನಡೆಸುತ್ತಿದೆ ಎಂದ್ರೇ ನೀವೇ ಊಹಿಸಿಕೊಳ್ಳಿ. ಆ ಮರುಕ ಪಡುವ ಕತೆ ಮುಂದೆ ಓದಿ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೊಳಬಾಳ ಗ್ರಾಮದಲ್ಲಿ … Continue reading ರಾಜ್ಯದಲ್ಲೊಂದು ‘ಕರುಣಾಜನಕ ಕತೆ’: ಈ ಸುದ್ದಿ ಓದಿ ನೀವು ‘ಮರುಕ’ ಪಡ್ತೀರಿ, ಮನಸ್ಸಾದ್ರೇ ‘ಸಹಾಯ’ ಮಾಡಿ