BIGG NEWS : ʼಭಾವೈಕ್ಯತೆʼ ಮೆರೆದ ಭಕ್ತ.. ! ಕಾವಿ ಬಟ್ಟೆ, ಹನುಮಾನ್‌ ಮಾಲೆ ಧರಿಸಿ ಅಂಜನಾದ್ರಿಗೆ ಬಂದ ʼಮುಸ್ಲಿಂ ಮಾಲಾಧಾರಿʼ | Anjanadri Temple

ಕೊಪ್ಪಳ : ವಿಜಯಪುರ ಜಿಲ್ಲೆಯ ನರಸಲಗಿ ಗ್ರಾಮದ ಇಮಾಮ್​ಸಾಬ್​ ಜಾಫರಸಾಬ್​ ಚಪ್ಪರಬಂದಿ ಎಂಬುವವರು ಇಂದು ಅಂಜನಾದ್ರಿ ದೇವಸ್ಥಾನಕ್ಕೆ ಆಗಮಿಸಿ ಭಾವೈಕ್ಯತೆ ಮೆರೆದಿದ್ದಾರೆ. BREAKING NEWS: ‘SSLC ಮುಖ್ಯ ಪರೀಕ್ಷೆ’ಯ ‘ಅಂತಿಮ ವೇಳಾಪಟ್ಟಿ’ ಪ್ರಕಟ: ಹೀಗಿದೆ ವಿಷಯವಾರು ವೇಳಾಪಟ್ಟಿ | Karnataka SSLC Main Exam 2023 ಈ ಸಂದರ್ಭದಲ್ಲಿ ಮಾತನಾಡಿದ ಜಾಫರಸಾಬ್​, ಹನುಮದ್ ವ್ರತದ ಅಂಗವಾಗಿ 11 ದಿನ ಹನುಮಮಾಲೆ ಧರಿಸಿ ಭಕ್ತಿ ಶ್ರದ್ಧೆಯಿಂದ ವ್ರತಾಚರಿಸಿದ್ದೇನೆ. ‘ನಾನು ನಿತ್ಯವೂ ಹಿಂದು ಮತ್ತು ನನ್ನ ಧರ್ಮದ ದೇವರ ಪೂಜೆ … Continue reading BIGG NEWS : ʼಭಾವೈಕ್ಯತೆʼ ಮೆರೆದ ಭಕ್ತ.. ! ಕಾವಿ ಬಟ್ಟೆ, ಹನುಮಾನ್‌ ಮಾಲೆ ಧರಿಸಿ ಅಂಜನಾದ್ರಿಗೆ ಬಂದ ʼಮುಸ್ಲಿಂ ಮಾಲಾಧಾರಿʼ | Anjanadri Temple