BIGG NEWS: ವಿಜಯಪುರದಲ್ಲಿ ಪ್ರೀತಿಸಿದವನಿಗಾಗಿ ಪ್ರಾಣಬಿಟ್ಟ ಅಪ್ರಾಪ್ತೆ; ಹುಡುಗಿ ಮನೆಯವರಿಂದಲೇ ಯುವಕನ ಹತ್ಯೆ

ವಿಜಯಪುರ: ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ಸಾವನ್ನಪ್ಪಿದ್ದಾರೆ. BIGG NEWS : ಪರಿಶಿಷ್ಟರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ `ವೇದ ಗಣಿತ’ ತರಬೇತಿ : ಆದೇಶ ಪತ್ರ ಹಿಂಪಡೆದ ರಾಜ್ಯ ಸರ್ಕಾರ ಕಳ್ಳಕವಟಗಿಯ ಅಪ್ರಾಪ್ತೆ ಹಾಗೂ ಘೋಣಸಗಿ ಗ್ರಾಮ ಮಲ್ಲು ಜಮಖಂಡಿ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಏಕಾಂತದಲ್ಲಿದ್ದಾಗ ಹುಡುಗಿ ತಂದೆ ಗುರಪ್ಪನ ಕೈಗೆ ಸಿಕ್ಕಿಕೊಂಡಿದ್ದರು. ಆಗ ಗುರುಪ್ಪ ಇಬ್ಬರಿಗೂ ಬುದ್ಧಿ ಹೇಳಿದ್ದರು. ಆದರೆ ತಂದೆಯ ಮಾತು ಕೇಳದೆ ಆತುರದಲ್ಲಿ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಅದಾದ … Continue reading BIGG NEWS: ವಿಜಯಪುರದಲ್ಲಿ ಪ್ರೀತಿಸಿದವನಿಗಾಗಿ ಪ್ರಾಣಬಿಟ್ಟ ಅಪ್ರಾಪ್ತೆ; ಹುಡುಗಿ ಮನೆಯವರಿಂದಲೇ ಯುವಕನ ಹತ್ಯೆ