BREAKING NEWS: ಬೆಳಗಾವಿಯಲ್ಲಿ ಗ್ರಾಮಸ್ಥರಿಂದ ಮಾನಸಿಕ ಅಸ್ವಸ್ಥನನ್ನು ಕಂಬಕ್ಕೆ ಕಟ್ಟಿ ಹಲ್ಲೆ; ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವು

ಬೆಳಗಾವಿ: ಜಿಲ್ಲೆಯ ಬಸವನಕುಡಚಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿಹಾಕಿ ಗ್ರಾಮಸ್ಥರು ಹಲ್ಲೆ ನಡೆಸಿ ಸಾವನ್ನಪ್ಪಿದ್ದಾನೆ. BIGG NEWS: ಯಾವ ದೇವರು ಕೂಡ ಬ್ರಾಹ್ಮಣರಲ್ಲ; ಹೆಚ್ಚಿನ ದೇವರುಗಳು ಕ್ಷತ್ರಿಯರು- ಜೆಎನ್‍ಯುವ ವಿಸಿ ಶಾಂತಿಶ್ರೀ ಪಂಡಿತ್   28 ವರ್ಷದ ವಿಶಾಲ್ ಕಲ್ಲಪ್ಪಾ ಪಟಾಯಿ ಸಾವನ್ನಪ್ಪಿದ ಮಾನಸಿಕ ಅಸ್ವಸ್ಥ. ಕಳೆದ ನಾಲ್ಕು ದಿನಗಳ ಹಿಂದೆ ಮಾನಸಿಕ ಅಸ್ವಸ್ಥನಂತೆ ಗ್ರಾಮಗಳಲ್ಲಿ ಓಡಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ. ಇದಲ್ಲದೇ 4 ದಿನಗಳ ಹಿಂದೆ ಸುಮಾರು 9 ಶಿಕ್ಷಕರ ಮೇಲೆ ಕಲ್ಲಿನಿಂದ … Continue reading BREAKING NEWS: ಬೆಳಗಾವಿಯಲ್ಲಿ ಗ್ರಾಮಸ್ಥರಿಂದ ಮಾನಸಿಕ ಅಸ್ವಸ್ಥನನ್ನು ಕಂಬಕ್ಕೆ ಕಟ್ಟಿ ಹಲ್ಲೆ; ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವು