BIGG NEWS: ಬೆಳಗಾವಿಯ ಕ್ಯಾಂಪ್ ಬಳಿ ಮನೆಯಲ್ಲಿ ಹೆಂಡತಿ&ಮಕ್ಕಳು ಮಲಗಿದ್ದಾಗಲೇ ನಡೆಯಿತು ವ್ಯಕ್ತಿಯ ಬರ್ಬರ ಹತ್ಯೆ

ಬೆಳಗಾವಿ: ನಗರದ ಕ್ಯಾಂಪ್ ಬಳಿ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಮಲಗಿದ್ದಾಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ ವ್ಯಕ್ತಿಯೊಬ್ಬರನ್ನ ಕೊಲೆ ಮಾಡಿದ್ದಾರೆ. BIGG NEWS: ಮುರುಘಾ ಶ್ರೀಗಳು ಪೀಠ ತ್ಯಜಿಸಲು ಆಗ್ರಹಿಸಿ ಶಾಸಕ ಯತ್ನಾಳ್‌ ಪತ್ರ 57 ವರ್ಷದ ಸುಧೀರ್ ಕಾಂಬಳೆ ಕೊಲೆಯಾದ ವ್ಯಕ್ತಿ. ಕೊಲೆಯಾದ ವ್ಯಕ್ತಿ ದುಬೈನಲ್ಲಿ ವಾಸವಾಗಿದ್ದರು. ಕೋವಿಡ್ ಕಾರಣಕ್ಕಾಗಿ ಕಳೆದ ಎರಡು ವರ್ಷಗಳ ಹಿಂದಷ್ಟೇ ಬೆಳಗಾವಿಗೆ ಬಂದು ಇದ್ದನು. ಶುಕ್ರವಾರ ತಡರಾತ್ರಿ ಮನೆಗೆ ನುಗ್ಗಿದ ಹಂತಕರು ಹೆಂಡತಿ, ಮಕ್ಕಳು ಪಕ್ಕದ ರೂಮ್‍ನಲ್ಲಿ ಮಲಗಿದ್ದಾಗಲೇ ಯಾರಿಗೂ … Continue reading BIGG NEWS: ಬೆಳಗಾವಿಯ ಕ್ಯಾಂಪ್ ಬಳಿ ಮನೆಯಲ್ಲಿ ಹೆಂಡತಿ&ಮಕ್ಕಳು ಮಲಗಿದ್ದಾಗಲೇ ನಡೆಯಿತು ವ್ಯಕ್ತಿಯ ಬರ್ಬರ ಹತ್ಯೆ