BIG NEWS: ರಾಜ್ಯದಲ್ಲೊಂದು ‘ಹೃದಯ ವಿದ್ರಾವಕ’ ಘಟನೆ: ಮಾಲೀಕನ ಸಾವಿನಿಂದ ನೊಂದು ‘ಪ್ರಾಣಬಿಟ್ಟ ಶ್ವಾನ’
ಶಿವಮೊಗ್ಗ: ತನ್ನ ಮಾಲೀಕನಿಗೆ ನಿಯತ್ತಾಗಿದ್ದಂತ ಆ ನಾಯಿಯು, ಅಷ್ಟೇ ಆತನನ್ನು ಹಚ್ಚಿಕೊಂಡಿತ್ತು. ಆದರೇ ಮಾಲೀಕ ಸಾವಿನ ಸುದ್ದಿ ತಿಳಿದು ನಾಯಿ ಕೂಡ ಪ್ರಾಣ ಬಿಟ್ಟಿರುವಂತ ಹೃದಯ ವಿದ್ರಾವಕ ಘಟನೆ ಭದ್ರಾವತಿಯನ್ನು ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹುತಾಕಾಲನಿಯ ಜಿಂಕ್ ಲೈನ್ ನಿವಾಸಿ ಲಾರೆನ್ಸ್(61) ಅವರು ಪೈಂಟರ್ ಕೆಲಸ ಮಾಡುತ್ತಿದ್ದರು. ಅವರು ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಇಂತಹ ಅವರು ನಾಲ್ಕು ದಿನಗಳ ಹಿಂದೆ ನಿಧರಾಗಿದ್ದರು. ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದಂತ ಲಾರೆನ್ಸ್ ಪಾರ್ಥೀವ ಶರೀರವನ್ನು ಮನೆಗೆ ತರಲಾಗಿತ್ತು. … Continue reading BIG NEWS: ರಾಜ್ಯದಲ್ಲೊಂದು ‘ಹೃದಯ ವಿದ್ರಾವಕ’ ಘಟನೆ: ಮಾಲೀಕನ ಸಾವಿನಿಂದ ನೊಂದು ‘ಪ್ರಾಣಬಿಟ್ಟ ಶ್ವಾನ’
Copy and paste this URL into your WordPress site to embed
Copy and paste this code into your site to embed