ರಾಜ್ಯದಲ್ಲೊಂದು ‘ದೇವರ ಪವಾಡ’: 10 ವರ್ಷಗಳ ಹಿಂದಿನ ‘ಮಾರಮ್ಮನ ಕಲ್ಲು’ ಹುಡುಕಿಕೊಟ್ಟ ‘ಅಕ್ಕನಾಗಮ್ಮ’

ಶಿವಮೊಗ್ಗ: ದಾರಿಯಲ್ಲಿ ಕಳೆದುಕೊಂಡ ವಸ್ತುವನ್ನು ಹುಡುಕೋದೇ ಕಷ್ಟ. ಇನ್ನೂ ಕೆರೆಗೆ ಎಸೆದಿದ್ದಂತ ವಸ್ತುವನ್ನು ಹುಡುಕೋದು ಸಾಧ್ಯವೇ.? ಇಲ್ಲ ಅನ್ನೋದೇ ಅನೇಕರ ಮಾತು. ಆದ್ರೇ ರಾಜ್ಯದಲ್ಲೊಂದು ದೇವರ ಪವಾಡ ಎನ್ನುವಂತೆ 10 ವರ್ಷಗಳ ಹಿಂದೆ ಕೆರೆಗೆ ಎಸೆದಿದ್ದಂತ ಮಾರಮ್ಮನ ಕಲ್ಲನ್ನು ತೆರವಿನಕೊಪ್ಪದ ಅಕ್ಕನಾಗಮ್ಮ ದೇವರು ಹುಡುಕಿಕೊಟ್ಟು ಪವಾಡ ಮೆರೆದಿದ್ದಾಳೆ. ಅದು ಹೇಗೆ.? ಏನು ಕತೆ ಅಂತ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಳಲಗದ್ದೆಯಲ್ಲಿ 10 ವರ್ಷಗಳ ಹಿಂದೆ ಗ್ರಾಮದಲ್ಲಿದ್ದಂತ ದೇವಸ್ಥಾನವನ್ನು ಜೀರ್ಣೋದ್ಧಾರ ಕಾರ್ಯವನ್ನು ನಡೆಸಲಾಗಿತ್ತು. ಗ್ರಾಮದ … Continue reading ರಾಜ್ಯದಲ್ಲೊಂದು ‘ದೇವರ ಪವಾಡ’: 10 ವರ್ಷಗಳ ಹಿಂದಿನ ‘ಮಾರಮ್ಮನ ಕಲ್ಲು’ ಹುಡುಕಿಕೊಟ್ಟ ‘ಅಕ್ಕನಾಗಮ್ಮ’