ದಕ್ಷಿಣಕನ್ನಡ  : ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ  ಹಿಂದೂ ಯುವತಿಯನ್ನ ಅನ್ಯಕೋಮಿನ ಯುವಕನೊಬ್ಬ ಭೇಟಿಯಾಗಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಕಿಗೆ ಬಂದಿದೆ.

BIG NEWS : ತೀವ್ರ ಶೀತಗಾಳಿಗೆ ನಲುಗಿದ ಕಾನ್ಪುರದಲ್ಲಿ ಹೃದಯಾಘಾತ, ಬ್ರೈನ್ ಸ್ಟ್ರೋಕ್‌ಗೆ ಒಂದೇ ದಿನ 25 ಮಂದಿ ಬಲಿ

ಇನ್ ಸ್ಟಾಗ್ರಾಂ ಮೂಲಕ ಇಬ್ಬರಿಗೂ ಪರಿಚಯವಾಗಿದ್ದು, ಹಲವು ದಿನಗಳ ಕಾಲ ಇವರು ಫೋನ್‌ ಮೂಲಕ ಮಾತನಾಡುತ್ತಿದ್ದರು. ಬಳಿ ಭೇಟಿಯಾಗೋದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಬಸ್ ಸ್ಟ್ಯಾಂಡ್ ನಲ್ಲಿ ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನೊಬ್ಬ ಸುಬ್ರಹ್ಮಣ್ಯದ ಹಿಂದೂ ಹುಡುಗಿ ಜತೆ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ ಭೇಟಿಯಾಗಿದ್ದಾರೆ.

BIG NEWS : ತೀವ್ರ ಶೀತಗಾಳಿಗೆ ನಲುಗಿದ ಕಾನ್ಪುರದಲ್ಲಿ ಹೃದಯಾಘಾತ, ಬ್ರೈನ್ ಸ್ಟ್ರೋಕ್‌ಗೆ ಒಂದೇ ದಿನ 25 ಮಂದಿ ಬಲಿ

ಈ ವಿಚಾರ ತಿಳಿದು ಕುಮಾರಧಾರ ಬಳಿ  ಒಂದು ಗುಂಪಿನಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ, ಹಲ್ಲೆ ನಡೆಸಿದ್ದಾರೆ. ಯುವಕನ ತಲೆ ಗಂಭೀರ ಗಾಯಗೊಂಡಿದ್ದು,  ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

BIG NEWS : ತೀವ್ರ ಶೀತಗಾಳಿಗೆ ನಲುಗಿದ ಕಾನ್ಪುರದಲ್ಲಿ ಹೃದಯಾಘಾತ, ಬ್ರೈನ್ ಸ್ಟ್ರೋಕ್‌ಗೆ ಒಂದೇ ದಿನ 25 ಮಂದಿ ಬಲಿ

,

Share.
Exit mobile version