BIGG BREAKING NEWS: ಭೀಮಾ ನದಿಯಲ್ಲಿ ಕೊಚ್ಚಿ ಹೋದ ಶ್ರೀ ದತ್ತಾತ್ರೇಯ ದೇವರ ಭಕ್ತ; SDRF ಶೋಧ ಕಾರ್ಯ

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಭೀಮಾ ನದಿಯಲ್ಲಿ ಶ್ರೀ ದತ್ತಾತ್ರೇಯ ದೇವರ ಭಕ್ತನೊಬ್ಬ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. BIGG BREAKING NEWS: ಕೊಡಗಿನ ಹರಪಳ್ಳಿ ಗ್ರಾಮದಲ್ಲಿ ಭೂಕುಸಿತ; ಆತಂಕದಲ್ಲಿ ಜನರು 20 ವರ್ಷದ ಗೋಪಾಲ್ ತಂದೆ ಪ್ರಕಾಶ್ ರಾಠೋಡ್ ಎಂಬಾತ ನದಿಯಲ್ಲಿ ಕೊಚ್ಚಿ ಹೊದ ಯುವಕ. ಮಹಾರಾಷ್ಟ್ರ ರಾಜ್ಯದ ಲಾತೂರ್ ನಿವಾಸಿಯಾದ ಗೋಪಾಲ್ ರಾಠೋಡ್. ನಿನ್ನೆ ಪುಣ್ಯ ಸ್ನಾನ ಮಾಡಲು ಸಂಗಮದಲ್ಲಿ ಇಳಿದಾಗ ದುರ್ಘಟನೆ ಸಂಭವಿಸಿದೆ. ಕುಟುಂಬ ದತ್ತಾತ್ರೇಯ ದೇವರ ದರ್ಶನಕ್ಕೆ ಆಗಮಿಸಿದ್ದರು.ಸಂಗಮದಲ್ಲಿ … Continue reading BIGG BREAKING NEWS: ಭೀಮಾ ನದಿಯಲ್ಲಿ ಕೊಚ್ಚಿ ಹೋದ ಶ್ರೀ ದತ್ತಾತ್ರೇಯ ದೇವರ ಭಕ್ತ; SDRF ಶೋಧ ಕಾರ್ಯ