ಆರ್ಥಿಕ ಬಿಕ್ಕಟ್ಟಿನ ನಡುವೆ ದೇಶಕ್ಕೆ ನೆರವು ನೀಡಿದ ʻಭಾರತʼಕ್ಕೆ ಧನ್ಯವಾದ ತಿಳಿಸಿದ ಲಂಕಾ ಅಧ್ಯಕ್ಷ ʻರನಿಲ್ ವಿಕ್ರಮಸಿಂಘೆʼ

ಕೊಲಂಬೊ: ದಶಕಗಳಲ್ಲೇ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾಕ್ಕೆ ಸಕಾಲಿಕ ಆರ್ಥಿಕ ನೆರವು ನೀಡುವ ಮೂಲಕ ಶ್ರೀಲಂಕಾಕ್ಕೆ “ಜೀವನದ ಉಸಿರು” ನೀಡಿದ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಆರ್ಥಿಕ ಪುನಶ್ಚೇತನದ ಪ್ರಯತ್ನಗಳಲ್ಲಿ ನಮ್ಮ ಹತ್ತಿರದ ನೆರೆಯ ಭಾರತವು ಒದಗಿಸಿದ ಸಹಾಯವನ್ನು ನಾನು ವಿಶೇಷವಾಗಿ ಉಲ್ಲೇಖಿಸಲು ಬಯಸುತ್ತೇನೆ. ʻಪ್ರಧಾನಿ ಮೋದಿಯವರ ನೇತೃತ್ವದ ಭಾರತ ಸರ್ಕಾರವು ನಮಗೆ ಜೀವನದ ಉಸಿರನ್ನು ನೀಡಿದೆ. ನನ್ನ ಮತ್ತು ನನ್ನ ಸ್ವಂತ … Continue reading ಆರ್ಥಿಕ ಬಿಕ್ಕಟ್ಟಿನ ನಡುವೆ ದೇಶಕ್ಕೆ ನೆರವು ನೀಡಿದ ʻಭಾರತʼಕ್ಕೆ ಧನ್ಯವಾದ ತಿಳಿಸಿದ ಲಂಕಾ ಅಧ್ಯಕ್ಷ ʻರನಿಲ್ ವಿಕ್ರಮಸಿಂಘೆʼ