BIGG NEWS : ಪೋಷಕರು – ಶಿಕ್ಷಕರ ಭೇಟಿ ತಪ್ಪಿಸಲು ‘ರೈಲ್ವೆ ಹಳಿಗೆ ತಲೆಕೊಟ್ಟ’ ಬಾಲಕ : ಆತ್ಮಹತ್ಯೆಗೂ ಮುನ್ನ ‘ಬರೆದ ಪತ್ರ ವೈರಲ್ ‘ | watch

ಲಕ್ನೋ :  ಶಾಲೆಯಲ್ಲಿ ಪಾಲಕರು-ಶಿಕ್ಷಕರನ್ನು ಭೇಟಿಯಾಗುವುದನ್ನು ತಪ್ಪಿಸಲು 9 ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ. BIGG NEWS: ವೋಟರ್‌ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ; ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾದ ಬಿಬಿಎಂಪಿ ವರದಿಗಳ ಪ್ರಕಾರ ಗೋಮತಿ ನಗರದ ನಿವಾಸಿ ಆದಿತ್ಯ ತಿವಾರಿ ಎಂಬ ವಿದ್ಯಾರ್ಥಿ ರೈಲ್ವೇ ಹಳಿಯ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. BIGG NEWS: ವೋಟರ್‌ … Continue reading BIGG NEWS : ಪೋಷಕರು – ಶಿಕ್ಷಕರ ಭೇಟಿ ತಪ್ಪಿಸಲು ‘ರೈಲ್ವೆ ಹಳಿಗೆ ತಲೆಕೊಟ್ಟ’ ಬಾಲಕ : ಆತ್ಮಹತ್ಯೆಗೂ ಮುನ್ನ ‘ಬರೆದ ಪತ್ರ ವೈರಲ್ ‘ | watch