SHOCKING: ಬೆಂಗಳೂರಲ್ಲಿ ಹೃದಯಾಘಾತಕ್ಕೆ 19 ವರ್ಷದ ಯುವಕ ಬಲಿ

ಬೆಂಗಳೂರು: ದಿನೇ ದಿನೇ ಹದಿ ಹರೆಯದವರು ಸೇರಿದಂತೆ ಮಕ್ಕಳಲ್ಲಿ ಹೃದಯಾಘಾತದ ಸಂಖ್ಯೆ ಏರಿಕೆಯಾಗುತ್ತಿವೆ. ಇಂದು ಬೆಂಗಳೂರಲ್ಲಿ ಹೃದಯಾಘಾತದಿಂದ 19 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಜೆಪಿ ನಗರದಲ್ಲಿನ ನಿಶಾಂತ್(19) ಎನ್ನುವಂತ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ನಿವಾಸಿ ನಿಶಾಂತ್ ಆಗಿದ್ದರು. ಬೆಂಗಳೂರಿಗೆ ಕೈಗಾರಿಕಾ ತರಬೇತಿಗೆಂದು ನಿಶಾಂತ್ ಆಗಮಿಸಿದ್ದರು.  ರೂಮಿನಲ್ಲಿ ಇರುವಾಗ ಹೃದಯಾಘಾತದಿಂದ ನಿಶಾಂತ್ ಸಾವನ್ನಪ್ಪಿದ್ದಾನೆ. ಒಂದು ತಿಂಗಳ ಅಂತರದಲ್ಲಿ ಹಾಸನ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಈವರೆಗೆ ನಾಲ್ವರು ಬಲಿಯಾದಂತೆ … Continue reading SHOCKING: ಬೆಂಗಳೂರಲ್ಲಿ ಹೃದಯಾಘಾತಕ್ಕೆ 19 ವರ್ಷದ ಯುವಕ ಬಲಿ