Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೈಸೂರಲ್ಲಿ ಘೋರ ದುರಂತ : ‘KRS’ ಹಿನ್ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

20/07/2025 2:15 PM

ಮೈಸೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಹಳ್ಳತೋಡಿ, ಮುಳುಗಿಸುವ ಗುದ್ದಲಿ ಪೂಜೆ ನಡೆದಿದೆ : ಆರ್.ಅಶೋಕ್ ಹೇಳಿಕೆ

20/07/2025 2:06 PM
vidhana soudha

BREAKING: ಧರ್ಮಸ್ಥಳದ ಅನುಮಾನಸ್ಪದ ಸಾವುಗಳ ಬಗ್ಗೆ SIT ರಚಿಸಿದ ರಾಜ್ಯ ಸರ್ಕಾರ

20/07/2025 1:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಸೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಹಳ್ಳತೋಡಿ, ಮುಳುಗಿಸುವ ಗುದ್ದಲಿ ಪೂಜೆ ನಡೆದಿದೆ : ಆರ್.ಅಶೋಕ್ ಹೇಳಿಕೆ
KARNATAKA

ಮೈಸೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಹಳ್ಳತೋಡಿ, ಮುಳುಗಿಸುವ ಗುದ್ದಲಿ ಪೂಜೆ ನಡೆದಿದೆ : ಆರ್.ಅಶೋಕ್ ಹೇಳಿಕೆ

By kannadanewsnow0520/07/2025 2:06 PM

ಬೆಂಗಳೂರು : ಮೈಸೂರಿನಲ್ಲಿ ನಡೆದ ಸಾಧನ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನ ಹೆಸರನ್ನು ಸಿಎಂ ಸಿದ್ದರಾಮಯ್ಯ ಯಾಕೆ ಹೇಳಲಿಲ್ಲ? ಡಿಕೆ ಶಿವಕುಮಾರ್ ಗೆ ಶಾಸಕರ ಬೆಂಬಲ ಇಲ್ಲವೆಂದು ಹೀಯಾಳಿಸಿದರು. ಮನೆಯಲ್ಲಿದ್ದವರ ಹೆಸರು ಹೇಳಬೇಕಾ ಎಂದು ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಅವಮಾನಿಸಿದರು. ಡಿಕೆ ಶಿವಕುಮಾರ್ ಅವರನ್ನು ಮುಳುಗಿಸಲು ಹಳ್ಳ ತೋಡಿ ಗುದ್ದಲಿ ಪೂಜೆ ನಡೆಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಈ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಡುವೆ ತಂದಿಕ್ಕಲು ಬಿಜೆಪಿಗೆ ಏನು ಇಲ್ಲ. ಕಿತಾಪತಿ ಮಾಡಲು ಕಾಂಗ್ರೆಸ್ನವರೇ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಮಸಾಲೆ ಅರಿಯುತ್ತಿದ್ದಾರೆ. ಕೋಳಿ ಕುಯ್ಯುವುದು ಒಂದು ಮಾತ್ರ ಬಾಕಿ ಇದೆ. ನಮ್ಮ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ? ಎಂದು ಡಿಕೆ ಶಿವಕುಮಾರ್ ಹೆಸರು ಹೇಳದೆ ಸಿಎಂ ಸಿದ್ದರಾಮಯ್ಯ ನಡೆಗೆ ವ್ಯಂಗ್ಯವಾಡಿದರು.

ಪವರ್ ಶೇರಿಂಗ್ ಹೊಡೆದಾಟ ಅಂತಿಮ ಚರಣಕ್ಕೆ ಬಂದಿದೆ. ಮ್ಯಾಚ್ ಸೆಮಿ ಫೈನಲ್ ಮುಗಿದು ಫೈನಲ್ ಗೆ ಬಂದಿದೆ. ಪವರ್ ಶೇರಿಂಗ್ ಆಟವೇ ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶ. ಸಮಾವೇಶಕ್ಕೆ ಲಕ್ಷಾಂತರ ಜನರನ್ನು ಸೇರಿಸುವ ಅಗತ್ಯವೇನಿತ್ತು? ಸಿಎಂ ಸಿದ್ದರಾಮಯ್ಯ ಫೋಟೋ ಇಟ್ಟುಕೊಂಡು ಘೋಷಣೆ ಕೂಗಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಗೆ ಅವಮಾನ ಮಾಡಲೆಂದೆ ಈ ಒಂದು ಸಾಧನ ಸಮಾವೇಶ ಮಾಡಲಾಗಿದೆ ಎಂದರು.

ಡಿಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ ಎರಡನೇ ದರ್ಜೆಯ ನಾಗರಿಕ. ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಮುಳುಗಿಸುವ ಗುದ್ದಲಿ ಪೂಜೆ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಗೆ ಹಳ್ಳತೋಡಿ ಮುಳುಗಿಸುವ ಗುದ್ದಲಿ ಪೂಜೆ ನಡೆದಿದೆ. ಡಿಕೆ ಶಿವಕುಮಾರ್ ಗೆ ಎಷ್ಟು ಸರ್ಕಾರ ಬೆಂಬಲವಿದೆ ಎಂದು ಯಾರು ಕೇಳಿದರು? ಯಾರೂ ಕೇಳದೆ ಸಿಎಂ ಯಾಕೆ ದೆಹಲಿಯಲ್ಲಿ ಹೇಳಿದರು ಡಿಕೆ ಶಿವಕುಮಾರ್ ಗೆ ಶಾಸಕರ ಬೆಂಬಲವಿಲ್ಲ ಎಂದು ಸಿಎಂ ಹೇಳಿಕೆ ಕೊಟ್ಟಿದ್ಯಾಕೆ? ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದರು.

Share. Facebook Twitter LinkedIn WhatsApp Email

Related Posts

BREAKING : ಮೈಸೂರಲ್ಲಿ ಘೋರ ದುರಂತ : ‘KRS’ ಹಿನ್ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

20/07/2025 2:15 PM1 Min Read

BREAKING : ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ಹೂತಿಟ್ಟ ಪ್ರಕರಣ : ‘SIT’ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ

20/07/2025 1:57 PM1 Min Read

ಧರ್ಮಸ್ಥಳದಲ್ಲಿ ಅನುಮಾನಸ್ಪದ ಸಾವು: ಕೊನೆಗೂ SIT ರಚಿಸಿದ ರಾಜ್ಯ ಸರ್ಕಾರ

20/07/2025 1:56 PM1 Min Read
Recent News

BREAKING : ಮೈಸೂರಲ್ಲಿ ಘೋರ ದುರಂತ : ‘KRS’ ಹಿನ್ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

20/07/2025 2:15 PM

ಮೈಸೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಹಳ್ಳತೋಡಿ, ಮುಳುಗಿಸುವ ಗುದ್ದಲಿ ಪೂಜೆ ನಡೆದಿದೆ : ಆರ್.ಅಶೋಕ್ ಹೇಳಿಕೆ

20/07/2025 2:06 PM
vidhana soudha

BREAKING: ಧರ್ಮಸ್ಥಳದ ಅನುಮಾನಸ್ಪದ ಸಾವುಗಳ ಬಗ್ಗೆ SIT ರಚಿಸಿದ ರಾಜ್ಯ ಸರ್ಕಾರ

20/07/2025 1:59 PM

BREAKING : ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ಹೂತಿಟ್ಟ ಪ್ರಕರಣ : ‘SIT’ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ

20/07/2025 1:57 PM
State News
KARNATAKA

BREAKING : ಮೈಸೂರಲ್ಲಿ ಘೋರ ದುರಂತ : ‘KRS’ ಹಿನ್ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

By kannadanewsnow0520/07/2025 2:15 PM KARNATAKA 1 Min Read

ಮೈಸೂರು : ಮೈಸೂರಲ್ಲಿ ಘೋರವಾದ ದುರಂತ ನಡೆದಿದ್ದು, ಕೆಆರ್‌ಎಸ್‌ ಹಿನ್ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಇಂದು…

ಮೈಸೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಹಳ್ಳತೋಡಿ, ಮುಳುಗಿಸುವ ಗುದ್ದಲಿ ಪೂಜೆ ನಡೆದಿದೆ : ಆರ್.ಅಶೋಕ್ ಹೇಳಿಕೆ

20/07/2025 2:06 PM

BREAKING : ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ಹೂತಿಟ್ಟ ಪ್ರಕರಣ : ‘SIT’ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ

20/07/2025 1:57 PM

ಧರ್ಮಸ್ಥಳದಲ್ಲಿ ಅನುಮಾನಸ್ಪದ ಸಾವು: ಕೊನೆಗೂ SIT ರಚಿಸಿದ ರಾಜ್ಯ ಸರ್ಕಾರ

20/07/2025 1:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.