Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗವಾರ್ತೆ : ಇಂದಿನಿಂದ `ಗುಪ್ತಚರ ಇಲಾಖೆ’ಯಲ್ಲಿ 3700 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | Intelligence Bureau Recruitment 2025

19/07/2025 10:49 AM

ಢಾಕಾದಲ್ಲಿ ನಡೆದ ಎಸಿಸಿ ಸಭೆಯನ್ನು ಬಹಿಷ್ಕರಿಸಿದ ಬಿಸಿಸಿಐ | Asia Cup 2025

19/07/2025 10:47 AM

ಕಾಂಗ್ರೆಸ್ ನಲ್ಲಿ ಒಳಗೊಳಗೆ ಕುದುರೆ ವ್ಯಾಪಾರ ನಡೆಯುತ್ತಿದೆ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಸ ಬಾಂಬ್

19/07/2025 10:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಸಿನೆಮಾ ಸ್ಟೈಲ್ ನಲ್ಲಿ ಗನ್ ತೋರಿಸಿ ವ್ಯಕ್ತಿಯ ಅಪಹರಣ : ಪ್ರಕರಣ ಹಳ್ಳ ಹಿಡಿಸಿದ ಪೊಲೀಸರು!
KARNATAKA

ಬೆಂಗಳೂರಲ್ಲಿ ಸಿನೆಮಾ ಸ್ಟೈಲ್ ನಲ್ಲಿ ಗನ್ ತೋರಿಸಿ ವ್ಯಕ್ತಿಯ ಅಪಹರಣ : ಪ್ರಕರಣ ಹಳ್ಳ ಹಿಡಿಸಿದ ಪೊಲೀಸರು!

By kannadanewsnow0519/07/2025 10:37 AM

ಬೆಂಗಳೂರು : ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲಲ್ಲಿ ವ್ಯಕ್ತಿಯನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಸಿನಿಮಾ ಸ್ಟೈಲ್ ನಲ್ಲಿ ಗನ್ ತೋರಿಸಿ ಶ್ರೀನಿಧಿ ಎನ್ನುವ ವ್ಯಕ್ತಿಯನ್ನು ಅಪಹರಣ ಮಾಡಲಾಗಿದೆ ಅಪಹರಣ ಪ್ರಕರಣದ ತನಿಖೆಯನ್ನು ಆನೇಕಲ್ ಪೊಲೀಸರು ಇದೀಗ ಹಳಹರಿಸಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ಹೌದು ನೂರಾರು ಕೋಟಿ ಮೌಲ್ಯದ ಆಸ್ತಿ ವಿಚಾರಕ್ಕೆ ಶ್ರೀನಿಧಿ ಎನ್ನುವ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಕೋರ್ಟ್ ಬಳಿ ಈ ಒಂದು ಅಪಹರಣ ಘಟನೆ ನಡೆದಿತ್ತು. ವಾಬಸಂದ್ರದ ನಿವಾಸಿ ಶ್ರೀನಿಧಿ (29) ಎನ್ನುವ ಯುವಕನನ್ನು ಅಪಹರಿಸಿ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಅಪಹರಣದ ಪ್ರಕರಣದ ತನಿಖೆಯನ್ನು ಪೊಲೀಸರು ಇದೀಗ ಹಳ್ಳ ಹಿಡಿಸಿದ್ದಾರೆ ಎನ್ನಲಾಗುತ್ತಿದ್ದು, ಜುಲೈ 11ರಂದು ಪ್ರಕರಣ ಸಂಬಂಧ ನಾಲ್ವರು ಆರೋಪಿಗಳು ಶರಣಾಗಿದ್ದರು.

ಪದ್ಮನಾಭ ಮತ್ತು ಶ್ರೀನಿಧಿ ನಡುವೆ ಆಸ್ತಿ ವಿಚಾರವಾಗಿ ವಿವಾದ ಇತ್ತು ಈ ವೇಳೆ ಇವರ ಮಧ್ಯ ವಕೀಲ ನಂದೀಶ್ ಎನ್ನುವ ವ್ಯಕ್ತಿ ಎಂಟ್ರಿ ಕೊಟ್ಟಿದ್ದು ಪದ್ಮನಾಭ ಅವರಿಂದ ಹಣ ಪಡೆದು ನಿಮಗೆ ಆಸ್ತಿ ನಿಮ್ಮ ಪರವಾಗಿ ಬರುವಂತೆ ಮಾಡುತ್ತೇನೆ ಎಂದು ಹೇಳಿ ಶ್ರೀನಿಧಿಯನ್ನು ಅಪಹರಿಸುತ್ತಾರೆ. ಈ ವೇಳೆ ಶ್ರೀನಿಧಿ ತಾನು ಇದ್ದ ಸ್ಥಳದಲ್ಲಿ ಒಬ್ಬ ಕ್ಲರ್ಕ್ ಗೆ ನನ್ನನ್ನು ಕಿಡ್ನಾಪ್ ಮಾಡಿದ್ದಾರೆ ನನಗೆ ಸಹಾಯ ಮಾಡಿ ಎಂದು ಹೇಳಿದಾಗ ತಕ್ಷಣ ಕ್ಲರ್ಕ್ ಸಮೀಪದ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸುತ್ತಾರೆ.

ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ವಕೀಲ ನಂದಿಶ ಸೇರಿದಂತೆ ಇತರರು ಸ್ಥಳದಿಂದ ಎಸ್ಕೇಪ್ ಆಗುತ್ತಾರೆ. ಈ ವೇಳೆ ಶ್ರೀನಿಧಿಯನ್ನು ಸ್ಥಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಾರೆ. ಆದರೆ ಈ ಒಂದು ಪ್ರಕರಣದಲ್ಲಿ ಸುಮಾರು 15ರಿಂದ 16 ಜನರು ಇದ್ದು ಪೊಲೀಸರು 11 ಜನರನ್ನು ಮಾತ್ರ ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬರುತ್ತದೆ, ಹಾಗಾಗಿ ಈ ಒಂದು ಪ್ರಕರಣವನ್ನು ಪೊಲೀಸರೇ ಹಳ್ಳ ಹಿಡಿಸಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ.

Share. Facebook Twitter LinkedIn WhatsApp Email

Related Posts

ಕಾಂಗ್ರೆಸ್ ನಲ್ಲಿ ಒಳಗೊಳಗೆ ಕುದುರೆ ವ್ಯಾಪಾರ ನಡೆಯುತ್ತಿದೆ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಸ ಬಾಂಬ್

19/07/2025 10:45 AM1 Min Read

ALERT : ಪಾನ್ ಪ್ರಿಯರೇ ಈ ಸುದ್ದಿಯನ್ನೊಮ್ಮೆ ಓದಿ : ಚಾಕ್ಲೆಟ್ ಪಾನ್ ನಲ್ಲಿ ಗಾಂಜಾ ಬೆರೆಸಿ ಮಾರಾಟ : ಆರೋಪಿ ಅರೆಸ್ಟ್!

19/07/2025 10:20 AM1 Min Read

BREAKING : ಕನ್ನಡಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದ ರಾಜ್ಯ ಸರ್ಕಾರ : ಕನ್ನಡ ಬಾವುಟಕ್ಕೆ ಮಾನ್ಯತೆ ಕೊಡುವಂತೆ ಪತ್ರ.!

19/07/2025 10:10 AM1 Min Read
Recent News

ಉದ್ಯೋಗವಾರ್ತೆ : ಇಂದಿನಿಂದ `ಗುಪ್ತಚರ ಇಲಾಖೆ’ಯಲ್ಲಿ 3700 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | Intelligence Bureau Recruitment 2025

19/07/2025 10:49 AM

ಢಾಕಾದಲ್ಲಿ ನಡೆದ ಎಸಿಸಿ ಸಭೆಯನ್ನು ಬಹಿಷ್ಕರಿಸಿದ ಬಿಸಿಸಿಐ | Asia Cup 2025

19/07/2025 10:47 AM

ಕಾಂಗ್ರೆಸ್ ನಲ್ಲಿ ಒಳಗೊಳಗೆ ಕುದುರೆ ವ್ಯಾಪಾರ ನಡೆಯುತ್ತಿದೆ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಸ ಬಾಂಬ್

19/07/2025 10:45 AM

ಬೆಂಗಳೂರಲ್ಲಿ ಸಿನೆಮಾ ಸ್ಟೈಲ್ ನಲ್ಲಿ ಗನ್ ತೋರಿಸಿ ವ್ಯಕ್ತಿಯ ಅಪಹರಣ : ಪ್ರಕರಣ ಹಳ್ಳ ಹಿಡಿಸಿದ ಪೊಲೀಸರು!

19/07/2025 10:37 AM
State News
KARNATAKA

ಕಾಂಗ್ರೆಸ್ ನಲ್ಲಿ ಒಳಗೊಳಗೆ ಕುದುರೆ ವ್ಯಾಪಾರ ನಡೆಯುತ್ತಿದೆ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಸ ಬಾಂಬ್

By kannadanewsnow0519/07/2025 10:45 AM KARNATAKA 1 Min Read

ಕಲಬುರ್ಗಿ : ಮೈಸೂರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಸಾಧನಾ ಸಮಾವೇಶ ಮಾಡುತ್ತಿರುವ ವಿಚಾರವಾಗಿ ಸಿದ್ದರಾಮಯ್ಯ ಕುರ್ಚಿ ಅಲ್ಲಾಡುವಾಗ ಈ ರೀತಿ…

ಬೆಂಗಳೂರಲ್ಲಿ ಸಿನೆಮಾ ಸ್ಟೈಲ್ ನಲ್ಲಿ ಗನ್ ತೋರಿಸಿ ವ್ಯಕ್ತಿಯ ಅಪಹರಣ : ಪ್ರಕರಣ ಹಳ್ಳ ಹಿಡಿಸಿದ ಪೊಲೀಸರು!

19/07/2025 10:37 AM

ALERT : ಪಾನ್ ಪ್ರಿಯರೇ ಈ ಸುದ್ದಿಯನ್ನೊಮ್ಮೆ ಓದಿ : ಚಾಕ್ಲೆಟ್ ಪಾನ್ ನಲ್ಲಿ ಗಾಂಜಾ ಬೆರೆಸಿ ಮಾರಾಟ : ಆರೋಪಿ ಅರೆಸ್ಟ್!

19/07/2025 10:20 AM

BREAKING : ಕನ್ನಡಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದ ರಾಜ್ಯ ಸರ್ಕಾರ : ಕನ್ನಡ ಬಾವುಟಕ್ಕೆ ಮಾನ್ಯತೆ ಕೊಡುವಂತೆ ಪತ್ರ.!

19/07/2025 10:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.