BREAKING NEWS: ರಾಜ್ಯ ಸರ್ಕಾರದಿಂದ ಸಂಚಾರ, ಕಾನೂನು ಸುವ್ಯವಸ್ಥೆಗೆ ಮಹತ್ವದ ಕ್ರಮ: ಹೊಸದಾಗಿ 9 ಪೊಲೀಸ್ ಠಾಣೆ, 4 ಸಂಚಾರ ಠಾಣೆ ಓಪನ್

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಕಾನೂನು, ಸಂಚಾರ ನಿರ್ವಹಣೆಗೆ ಮಹತ್ವದ ಕ್ರಮವನ್ನು 9 ಪೊಲೀಸ್ ಉಪ-ವಿಭಾಗ ( Karnataka Police ), ನಾಲ್ಕು ಸಂಚಾರಿ ಠಾಣೆಗಳನ್ನು ( Traffic Police Station ) ಹೊಸದಾಗಿ ತೆರೆಯಲು ಅನುಮತಿ ನೀಡಿ, ಆದೇಶಿಸಿದೆ. Bangalore Traffic Alert: ಬೆಂಗಳೂರಿನ ವಾಹನ ಸವಾರರ ಗಮನಕ್ಕೆ: ಡಿ.19ರಿಂದ ಬನ್ನೇರುಘಟ್ಟ ರಸ್ತೆಯ ಕೊತ್ತನೂರು ಅಡ್ಡರಸ್ತೆ ಬಂದ್ ಈ ಕುರಿತಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಭ್ರಷ್ಟಾಚಾರ … Continue reading BREAKING NEWS: ರಾಜ್ಯ ಸರ್ಕಾರದಿಂದ ಸಂಚಾರ, ಕಾನೂನು ಸುವ್ಯವಸ್ಥೆಗೆ ಮಹತ್ವದ ಕ್ರಮ: ಹೊಸದಾಗಿ 9 ಪೊಲೀಸ್ ಠಾಣೆ, 4 ಸಂಚಾರ ಠಾಣೆ ಓಪನ್