ತುಮಕೂರಿನಲ್ಲಿ 9 ಜನರು ಅಪಘಾತ ಪ್ರಕರಣ: ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ, 6 ಜನರ ನೇತ್ರದಾನ | Organ donation

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಬಾಲೇನಹಳ್ಳಿ ಬಳಿಯಲ್ಲಿ ಇಂದು ಕ್ರೂಸರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ( Accident ) ಸಂಭವಿಸಿತ್ತು. ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಹೀಗೆ ಸಾವಪ್ಪಿದ ದುಖದ ನಡುವೆಯೂ ಕುಟುಂಬಸ್ಥರು ಮೃತರ ನೇತ್ರದಾವನ್ನು ( Eye Donation ) ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಇಂದು ಮೆರೆದಿದ್ದಾರೆ. BIG NEWS: ಕೆಂಪಣ್ಣ ಲೋಕಾಯುಕ್ತಕ್ಕೆ ದೂರು ನೀಡಬೇಕು, ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮ್ಮೆ ದಾಖಲು- ಸಚಿವ ಮುನಿರತ್ನ ಖಡಕ್ ಎಚ್ಚರಿಕೆ ತುಮಕೂರು ಜಿಲ್ಲೆಯ … Continue reading ತುಮಕೂರಿನಲ್ಲಿ 9 ಜನರು ಅಪಘಾತ ಪ್ರಕರಣ: ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ, 6 ಜನರ ನೇತ್ರದಾನ | Organ donation