BIGG NEWS : ಮುಂದೂಡಿಕೆಯಾದ ಹಾವೇರಿ 86 ನೇ `ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ : ಇಂದು ಹೊಸ ದಿನಾಂಕ ಘೋಷಣೆ

ಹಾವೇರಿ : ಹಾವೇರಿಯಲ್ಲಿ ನವೆಂಬರ್ 11 ರಂದು ನಿಗದಿಯಾಗಿದ್ದ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ಗೆ ಮುಂದೂಡಲಾಗಿದ್ದು, ಸಮ್ಮೇಳನದ ಹೊಸ ದಿನಾಂಕದ ಕುರಿತು ಇಂದು ಘೋಷಣೆಯಾಗುವ ಸಾಧ್ಯತೆ ಇದೆ. BIGG NEWS : ರಾಜ್ಯದ ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗಳ 2,000 ಹುದ್ದೆಗಳು ರದ್ದು : ಸಚಿವ ಸಂಪುಟದ ಉಪಸಮಿತಿ ಶಿಫಾರಸು ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ … Continue reading BIGG NEWS : ಮುಂದೂಡಿಕೆಯಾದ ಹಾವೇರಿ 86 ನೇ `ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ : ಇಂದು ಹೊಸ ದಿನಾಂಕ ಘೋಷಣೆ