BIG NEWS: ಕೋಮುಸೌಹಾರ್ದಕ್ಕೆ ಹಾನಿ ಹಿನ್ನೆಲೆ ರಾಜ್ಯಾದ್ಯಂತ `PFI’ ಸಂಘಟನೆ ಮೇಲೆ ದಾಳಿ;80 ಜನರು ವಶಕ್ಕೆ: ಎಡಿಜಿಪಿ‌ ಅಲೋಕ್ ಕುಮಾರ್‌ ಹೇಳಿಕೆ

ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಪೊಲೀಸರಿಂದ ಪಿಎಫ್ಐ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಈಗಾಗಲೇ ಅನೇಕ ಪಿಎಫ್​ಐ ಮತ್ತು ಎಸ್​ಡಿಪಿಐ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಡಿಜಿಪಿ‌ ಅಲೋಕ್ ಕುಮಾರ್‌ ಹೇಳಿದ್ದಾರೆ. BIGG NEWS: PFI & SDPI ಸಂಘಟನೆಗಳು ಬ್ಯಾನ್‌ ಮಾಡಬೇಕು; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ   ನಗರದಲ್ಲಿ ಮಾತನಾಡಿದ ಅವರು, ಕಳೆದ ವಾರ‌ ಪಿಎಫ್ಐ ಮುಖಂಡರ ಮೇಲೆ ಎನ್ಐಎ ದಾಳಿ‌ ನಡೆಸಿತ್ತು. ಇಂದು ಬೆಳಗ್ಗೆ 3 ಗಂಟೆಯಿಂದ … Continue reading BIG NEWS: ಕೋಮುಸೌಹಾರ್ದಕ್ಕೆ ಹಾನಿ ಹಿನ್ನೆಲೆ ರಾಜ್ಯಾದ್ಯಂತ `PFI’ ಸಂಘಟನೆ ಮೇಲೆ ದಾಳಿ;80 ಜನರು ವಶಕ್ಕೆ: ಎಡಿಜಿಪಿ‌ ಅಲೋಕ್ ಕುಮಾರ್‌ ಹೇಳಿಕೆ