ಆಸ್ತಿಗಾಗಿ ತಮ್ಮನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಅಣ್ಣ: 8 ಆರೋಪಿಗಳು ಅರೆಸ್ಟ್

ಬೆಳಗಾವಿ: ಕೇವಲ ಒಂದೇ ಒಂದು ಎಕರೆ ಜಮೀನಿಗಾಗಿ ಉಂಟಾದ ಕಲಹದಿಂದ, ತಮ್ಮನನ್ನೇ ಸುಪಾರಿ ಕೊಟ್ಟು ಅಣ್ಣನೊಬ್ಬ ಕೊಲೆಗೈಯ್ಯಿಸಿದ್ದಾನೆ. ಈ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸುಲ್ತಾನಪುರ ಗ್ರಾಮದಲ್ಲಿ ಈರಪ್ಪ ಚೌಗಲಾ ಹಾಗೂ ಶ್ರೀಶೈಲ್ ಚೌಗಲಾ ನಡುವೆ ಒಂದು ಎಕರೆ ಜಮೀನಿಗಾಗಿ ಕಲಹ ಉಂಟಾಗಿತ್ತು. ಇದು ವಿಕೋಪಕ್ಕೆ ತಿರುಗಿ, ತಮ್ಮನನ್ನು ಹತ್ಯೆ ಮಾಡಿಸೋ ಸಂಚನ್ನು ಶ್ರೀಶೈಲ್ ರೂಪಿಸಿದ್ದಾನೆ. ಜೂನ್.4ರಂದು ಸಂಜೆ 9 ಗಂಟೆಯ ವೇಳೆಗೆ ತೋಟದ ಮನೆಗೆ ಹೋಗುತ್ತಿದ್ದಂತ ಈರಪ್ಪ ಚೌಗಲಾ(24) ಮೇಲೆ ಕಾರಿನಲ್ಲಿ … Continue reading ಆಸ್ತಿಗಾಗಿ ತಮ್ಮನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಅಣ್ಣ: 8 ಆರೋಪಿಗಳು ಅರೆಸ್ಟ್