ದೆಹಲಿ : ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ 750 ಬೈಕ್ ಸವಾರರು ನವದೆಹಲಿಯಲ್ಲಿ ಶನಿವಾರ ಬೆಳಗ್ಗೆ ಹರ್ ಘರ್ ತಿರಂಗಾ ಅಭಿಯಾನದಡಿ ತಿರಂಗಾ ಯಾತ್ರೆ ನಡೆಸಿದರು. ಬಿಜೆಪಿ ಸಂಸದ ಎಸ್.ಮಂಜಿಂದರ್ ಸಿಂಗ್ ಸಿರ್ಸಾ ಅವರ ನೇತೃತ್ವದಲ್ಲಿ ಬೈಕ್ ಸವಾರರು ಕೇಸರಿ ಪೇಟ ಧರಿಸಿ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಿಂದ ರ್ಯಾಲಿಯನ್ನು ಪ್ರಾರಂಭಿಸಿದರು. ರ್ಯಾಲಿಯು ಇಂಡಿಯಾ ಗೇಟ್ ನ ಪಟಿಯಾಲ ಹೌಸ್ ನಲ್ಲಿ ಕೊನೆಗೊಂಡಿತು. ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ತಿರಂಗಾ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರಿದರು. … Continue reading BIGG NEWS : ‘ ಹರ್ ಘರ್ ತಿರಂಗಾ ಅಭಿಯಾನ’ದಡಿ ದೆಹಲಿಯಲ್ಲಿ 750 ಬೈಕ್ ಸವಾರರಿಂದ ʼತಿರಂಗಾ ಯಾತ್ರೆ ʼ: ಲಕ್ನೋಗೆ ತೆರಳಲು ʼ ಫ್ಲ್ಯಾಗ್ ಆಫ್ ʼ
Copy and paste this URL into your WordPress site to embed
Copy and paste this code into your site to embed