ಜನಸಂಖ್ಯೆಯ 75%ರಷ್ಟು ಜನರು ‘ಎಸಿ-ಕೂಲರ್’ ಹೊಂದಿಲ್ಲ, 30% ಮಂದಿ ಟಿವಿಯೇ ನೋಡಿಲ್ಲ ; ‘ಭಾರತೀಯರ ಆಸ್ತಿ’ ವಿವರ ಇಲ್ಲಿದೆ

ನವದೆಹಲಿ : ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳು ಎರಡು ದಿನಗಳಿಂದ ಸುದ್ದಿಯಲ್ಲಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನರ ಆಸ್ತಿಗಳನ್ನ ಕಸಿದುಕೊಂಡು ನುಸುಳುಕೋರರಿಗೆ ವಿತರಿಸಲಾಗುವುದು ಎಂದು ಅವರು ಭಾನುವಾರ ರಾಜಸ್ಥಾನದ ಬನ್ಸ್ವಾರಾದಲ್ಲಿ ಹೇಳಿದ್ದರು. “ಈ ಕಾಂಗ್ರೆಸ್ ಪ್ರಣಾಳಿಕೆಯು ತಾಯಂದಿರು ಮತ್ತು ಸಹೋದರಿಯರ ಚಿನ್ನದ ಲೆಕ್ಕವನ್ನ ಇಡುವುದಾಗಿ ಹೇಳುತ್ತಿದೆ. ನಾವು ಅದರ ಬಗ್ಗೆ ಮಾಹಿತಿಯನ್ನ ತೆಗೆದುಕೊಂಡು ನಂತ್ರ ಅದನ್ನ ವಿತರಿಸುತ್ತೇವೆ ಮತ್ತು ಆಸ್ತಿಯ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮನಮೋಹನ್ ಸಿಂಗ್ … Continue reading ಜನಸಂಖ್ಯೆಯ 75%ರಷ್ಟು ಜನರು ‘ಎಸಿ-ಕೂಲರ್’ ಹೊಂದಿಲ್ಲ, 30% ಮಂದಿ ಟಿವಿಯೇ ನೋಡಿಲ್ಲ ; ‘ಭಾರತೀಯರ ಆಸ್ತಿ’ ವಿವರ ಇಲ್ಲಿದೆ