BREAKING: ರಾಜ್ಯದಲ್ಲಿ ಭಾರೀ ಮಳೆಗೆ 74,993 ಹೆಕ್ಟೇರ್‌ ಬೆಳೆ, 2077ಮನೆಗಳಿಗೆ ಹಾನಿ: 25 ಜನರು ಸಾವು: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಮಳೆಯಿಂದಾಗಿ ಅಕ್ಟೋಬರ್.1ರಿಂದ 25ರವರೆಗೆ ಬರೋಬ್ಬರಿ 74,993 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆ ಹಾನಿಯಾಗಿದೆ. ಅಲ್ಲದೇ 2077 ಮನೆಗಳು ಹಾನಿಗೊಂಡಿದ್ದರೇ, 25 ಜನರು ಸಾವನ್ನಪ್ಪಿದ್ದಾರೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇಂದು ಮುಖ್ಯಮಂತ್ರಿ ಅವರು 2024 ರ ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದ ಉಂಟಾದ ಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡಿದರು. ಹೀಗಿದೆ ಸಿಎಂ ಸಿದ್ಧರಾಮಯ್ಯ ಅವರ ಮಳೆಹಾನಿ ಸಭೆಯ ಪ್ರಮುಖ ಹೈಲೈಟ್ಸ್ … Continue reading BREAKING: ರಾಜ್ಯದಲ್ಲಿ ಭಾರೀ ಮಳೆಗೆ 74,993 ಹೆಕ್ಟೇರ್‌ ಬೆಳೆ, 2077ಮನೆಗಳಿಗೆ ಹಾನಿ: 25 ಜನರು ಸಾವು: ಸಿಎಂ ಸಿದ್ಧರಾಮಯ್ಯ