ಘೋರ ದುರಂತ: ಗೋಬಿಂದ್ ಸಾಗರ್‌ನಲ್ಲಿ ಈಜಲು ಹೋದ 7 ಯುವಕರು ನೀರು ಪಾಲು, ಪೋಷಕರ ಆಕ್ರಂದನ

ಮೊಹಾಲಿ: ಪಂಜಾಬ್‌ನ ಮೊಹಾಲಿ ಜಿಲ್ಲೆಯ ಬನೂರ್‌ನ ಏಳು ಯುವಕರು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಗೋಬಿಂದ್ ಸಾಗರ್ ಸರೋವರದಲ್ಲಿ ಸೋಮವಾರ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಂಗನಾ ಉಪವಿಭಾಗದ ರಾಯಪುರ ಗ್ರಾಮದ ಗರೀಬ್ ನಾಥ್ ದೇವಸ್ಥಾನದ ಬಳಿ ಇರುವ ಕೆರೆಗೆ 11 ಮಂದಿ ಈಜಲು ಬಂದಿದ್ದರು. ನಾಲ್ವರು ಈಜಿ ದಡ ಸೇರಿದ್ದರೆ, ಉಳಿದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯ (ಬಿಬಿಎಂಬಿ) ಮುಳುಗುಗಾರರು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕರ ಸ್ನಾನ ಮಾಡಲು ಕೆರೆಗೆ ಹೋಗಿದ್ದರು. … Continue reading ಘೋರ ದುರಂತ: ಗೋಬಿಂದ್ ಸಾಗರ್‌ನಲ್ಲಿ ಈಜಲು ಹೋದ 7 ಯುವಕರು ನೀರು ಪಾಲು, ಪೋಷಕರ ಆಕ್ರಂದನ