ರಾಜ್ಯದ ಮೊದಲ ಹಂತದ ’14 ಲೋಕಸಭಾ ಕ್ಷೇತ್ರ’ದಲ್ಲಿ ಶೇ.69ರಷ್ಟು ಮತದಾನ, ಬಹುತೇಕ ಶಾಂತಿಯುತ

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ನಡೆದಂತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಶೇ.69ರಷ್ಟು ಮತದಾನ ನಡೆದಿದೆ. ಅಲ್ಲದೇ ಬಹುತೇಕ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ. ಚಾಮರಾಜನಗರ ತಾಲೂಕಿನ ಮಹದೇಶ್ವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಮತಯಂತ್ರಕ್ಕೆ ಬೆಂಕಿ ಹಚ್ಚಿ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದಂತೆ ಘಟನೆ ನಡೆದಿದೆ. ಅಲ್ಲದೇ ಬೆಂಗಳೂರಿನ ಮಂಜುನಾಥ ನಗರ ಕಾಂಗ್ರೆಸ್ ಕಾರ್ಯಕರ್ತರಿಂದ ಚೊಂಬು ಖಾಲಿ ಸಿಲಿಂಡರ್ ಪ್ರದರ್ಶನ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ ನಲ್ಲಿ … Continue reading ರಾಜ್ಯದ ಮೊದಲ ಹಂತದ ’14 ಲೋಕಸಭಾ ಕ್ಷೇತ್ರ’ದಲ್ಲಿ ಶೇ.69ರಷ್ಟು ಮತದಾನ, ಬಹುತೇಕ ಶಾಂತಿಯುತ