BREAKING NEWS: ರಾಜ್ಯದಲ್ಲಿ ಜೂ.1ರಿಂದ ಆ.4ರವರೆಗೆ ಮಳೆಯಿಂದ 64 ಜನರು ಸಾವು – ಸಚಿವ ಆರ್ ಅಶೋಕ್

ಮಂಡ್ಯ: ರಾಜ್ಯಾಧ್ಯಂತ ಕಳೆದ ಜೂನ್ 1 ರಿಂದ ಆಗಸ್ಟ್ 4ರ ಇಂದಿನವರೆಗೆ ಸುರಿದಂತ ಭಾರೀ ಮಳೆಯಿಂದಾಗಿ ( Heavy Rain ), ಬಹುದೊಡ್ಡ ಅವಾಂತರವನ್ನೇ ಸೃಷ್ಠಿಸಿದೆ. ವರುಣನ ಆರ್ಭಟದಿಂದಾಗಿ ರಾಜ್ಯದ 14 ಜಿಲ್ಲೆಗಳ ಜನರು ತೊಂದರೆಗೆ ಸಿಲುಕಿದ್ದಾರೆ. ರಾಜ್ಯದಲ್ಲಿ 608 ಮನೆ, 299 ರಸ್ತೆ, 4,224 ಶಾಲೆಗಳಿಗೆ ಹಾನಿಗೊಂಡಿರೋದಾಗಿ ಕಂದಾಯ ಸಚಿವ ಆರ್ ಅಶೋಕ್ ( Revenue Minister R Ashok ) ತಿಳಿಸಿದ್ದಾರೆ. BIGG NEWS: ಶಿಕ್ಷಕರ ನೇಮಕಾತಿ ಹಗರಣ : ಪಾರ್ಥ ಚಟರ್ಜಿಗೆ ಸೇರಿದ … Continue reading BREAKING NEWS: ರಾಜ್ಯದಲ್ಲಿ ಜೂ.1ರಿಂದ ಆ.4ರವರೆಗೆ ಮಳೆಯಿಂದ 64 ಜನರು ಸಾವು – ಸಚಿವ ಆರ್ ಅಶೋಕ್