ತೆಲಂಗಾಣದಲ್ಲಿ ಘೋರ ದುರಂತ: ನದಿಯಲ್ಲಿ ಈಜಲು ಹೋಗಿ ಐವರು ಮಕ್ಕಳು ಸೇರಿ ಶಿಕ್ಷಕ ಸಾವು

ತೆಲಂಗಾಣ: ತೆಲಂಗಾಣದ ಮೇಡ್ಚಲ್-ಮಲ್ಕಾಜ್‌ಗಿರಿ ಜಿಲ್ಲೆಯ ಜವಾಹರನಗರ ಪೊಲೀಸ್ ವ್ಯಾಪ್ತಿಯ ಮಲ್ಕರಂ ನದಿಯಲ್ಲಿ ಶನಿವಾರ ಐದು ಮಕ್ಕಳು ಸೇರಿದಂತೆ ಆರು ಜನರು ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಮಕ್ಕಳನ್ನು ಜಾಫರ್, ಇಸ್ಮಾಯಿಲ್, ರೆಹಾನ್, ಅಯಾನ್ ಮತ್ತು ಸೊಹೈಲ್, ಕ್ಷಕ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಶಿಕ್ಷಕ ಮತ್ತು ಮಕ್ಕಳೆಲ್ಲರೂ ಮಲ್ಕರಂ ಪ್ರದೇಶದಲ್ಲಿ ತಮ್ಮ ಶಿಕ್ಷಕರ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ಮಕ್ಕಳು ಸಮೀಪದ ಮಲ್ಕರಂ ನದಿಯಲ್ಲಿ ಆಡಲು ನೀರಿಗೆ ಇಳಿದಿದ್ದಾರೆ. ಈಜು ಬಾರದ … Continue reading ತೆಲಂಗಾಣದಲ್ಲಿ ಘೋರ ದುರಂತ: ನದಿಯಲ್ಲಿ ಈಜಲು ಹೋಗಿ ಐವರು ಮಕ್ಕಳು ಸೇರಿ ಶಿಕ್ಷಕ ಸಾವು