50 ಮಂದಿ ಸಿದ್ದಗುರುಗಳಿಂದ ‘ಸಿಎಂ ಸಿದ್ದರಾಮಯ್ಯ’ರನ್ನು ‘ಯೋಗರಾಮಯ್ಯ-ಕರ್ಮಯೋಗಿ ರಾಮಯ್ಯ’ ಎಂದು ಘೋಷಣೆ

ಬಳ್ಳಾರಿ: ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಇಲ್ಲಿನ JSW ಟೌನ್ ಶಿಪ್ ನಲ್ಲಿ ಆಯೋಜಿಸಿದ್ದ ಯೋಗರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 50 ಮಂದಿ ಸಿದ್ದಗುರುಗಳು ಒಟ್ಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು “ಯೋಗರಾಮಯ್ಯ ಮತ್ತು ಕರ್ಮಯೋಗಿರಾಮಯ್ಯ” ಎಂದು ಪ್ರಶಂಶಿಸಿ ಅಭಿನಂದಿಸಿದರು. ಐವತ್ತಕ್ಕೂ ಹೆಚ್ಚು ಶ್ರಮಿಕ ಸಮುದಾಯಗಳ ನಡುವೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 50 ಮಂದಿ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರವಾದ ಕಾಳಜಿ, ಸಾಮಾಜಿಕ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿ ಆಶೀರ್ವದಿಸಿದರು. ಶ್ವಾಸಯೋಗ ಸಂಸ್ಥೆ … Continue reading 50 ಮಂದಿ ಸಿದ್ದಗುರುಗಳಿಂದ ‘ಸಿಎಂ ಸಿದ್ದರಾಮಯ್ಯ’ರನ್ನು ‘ಯೋಗರಾಮಯ್ಯ-ಕರ್ಮಯೋಗಿ ರಾಮಯ್ಯ’ ಎಂದು ಘೋಷಣೆ