ದೆಹಲಿಯಲ್ಲಿ ಘೋರ ದುರಂತ: ಶ್ರೀಕೃಷ್ಣ ಮೂರ್ತಿಯ ನಿಮಜ್ಜನ ವೇಳೆ ಐವರು ಯುವಕರು ನದಿ ಪಾಲು

ದೆಹಲಿ: ಯಮುನಾ ನದಿಯಲ್ಲಿ ಭಾನುವಾರ ಶ್ರೀಕೃಷ್ಣ ಮೂರ್ತಿಯ ನಿಮಜ್ಜನದ ವೇಳೆ ಡಿಎನ್‌ಡಿ ಮೇಲ್ಸೇತುವೆಯಡಿಯಲ್ಲಿ ಮುಳುಗಿ ಐವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಅಂಕಿತ್ (20), ಲಕ್ಕಿ (16) ಲಲಿತ್ (17) ಬೀರು (19) ಮತ್ತು ರಿತು ರಾಜ್ ಅಲಿಯಾಸ್ ಸಾನು (20) ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ನಿಮಜ್ಜನದ ನಂತರ ವಿಗ್ರಹವು ನದಿಯ ಮಧ್ಯದಲ್ಲಿ ಸಿಲುಕಿಕೊಂಡಿತು. ಹೀಗಾಗಿ, ಈ ಆರು ಹುಡುಗರು ನದಿಗೆ ಇಳಿದಿದ್ದರು. ಇವರುಗಳಲ್ಲಿ ಒಬ್ಬರು ಮಾತ್ರ ಹಿಂತಿರುಗುವಲ್ಲಿ ಯಶಸ್ವಿಯಾದರು. ಆದ್ರೆ ಈ ಐದು … Continue reading ದೆಹಲಿಯಲ್ಲಿ ಘೋರ ದುರಂತ: ಶ್ರೀಕೃಷ್ಣ ಮೂರ್ತಿಯ ನಿಮಜ್ಜನ ವೇಳೆ ಐವರು ಯುವಕರು ನದಿ ಪಾಲು