BREAKING: ಬೆಂಗಳೂರಲ್ಲಿ ‘HMT ವಶ’ದಲ್ಲಿದ್ದ ‘5 ಎಕರೆ ಅರಣ್ಯ ಭೂಮಿ’ಯನ್ನು ‘ಅರಣ್ಯ ಇಲಾಖೆ’ ಮರುವಶ

ಬೆಂಗಳೂರು : ಎಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ನ 599 ಎಕರೆ ಅರಣ್ಯದ ಪೈಕಿ ಅರಣ್ಯ ಸ್ವರೂಪದ ಮತ್ತು 5 ಎಕರೆ ಖಾಲಿ ಜಮೀನು ವಶಕ್ಕೆ ಪಡೆದು ಬೃಹತ್ ಉದ್ಯಾನ ನಿರ್ಮಿಸುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಆಶಯಕ್ಕೆ ಅಧಿಕಾರಿಗಳು ಇಂದು ಬಲ ನೀಡಿದ್ದಾರೆ. ಎಚ್ಎಂಟಿ ವಶದಲ್ಲಿದ್ದ ಪೀಣ್ಯ- ಜಾಲಹಳ್ಳಿ ಸರ್ವೆ ನಂ. 1ರಲ್ಲಿ ಇಂದು ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಬೆಂಗಳೂರು ನಗರ ವಲಯದ ಅಧಿಕಾರಿಗಳು 5 ಎಕರೆ … Continue reading BREAKING: ಬೆಂಗಳೂರಲ್ಲಿ ‘HMT ವಶ’ದಲ್ಲಿದ್ದ ‘5 ಎಕರೆ ಅರಣ್ಯ ಭೂಮಿ’ಯನ್ನು ‘ಅರಣ್ಯ ಇಲಾಖೆ’ ಮರುವಶ