BREAKING NEWS: ತುಮಕೂರಿನಲ್ಲಿ ಅಕ್ರಮವಾಗಿ ಕೂಡಿಟ್ಟ ಬಿಹಾರ ಮೂಲದ 48 ಕಾರ್ಮಿಕರ ರಕ್ಷಣೆ

ತುಮಕೂರು: ಅಕ್ರಮವಾಗಿ ಬಿಹಾರ ಮೂಲಕ 48 ಕಾರ್ಮಿಕರನ್ನು ಕೂಡಿಟ್ಟು, ದುಡಿಸಿಕೊಳ್ಳುತ್ತಿದ್ದವರನ್ನು, ಇಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಬೆಂಗಳೂರು ತಂತ್ರಜ್ಞಾನ ಸಮಾವೇಶ: ಎಲೆಕ್ಟ್ರಾನಿಕ್‌ ವಲಯದಲ್ಲಿ 36 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿನ ಪಶು ಆಹಾರ ಘಟಕದ ಕಾಂಪೌಂಡ್ ಒಳಗೆ ಶೆಡ್ ನಿರ್ಮಾಣ ಮಾಡಿ, ಅದರಲ್ಲಿ ಬಿಹಾರ ಮೂಲದ 48 ಕಾರ್ಮಿಕರನ್ನು ಕೂಡಿ ಇಡಲಾಗಿತ್ತು. ಇದಷ್ಟೇ ಅಲ್ಲದೇ ಯಾವುದೇ ಭದ್ರತೆಯನ್ನು ನೀಡದೇ,  350 ರೂ ಗಳಿಗೆ ಹಗಲಿರುಳು ತುಮುಲ್ ನಲ್ಲಿ … Continue reading BREAKING NEWS: ತುಮಕೂರಿನಲ್ಲಿ ಅಕ್ರಮವಾಗಿ ಕೂಡಿಟ್ಟ ಬಿಹಾರ ಮೂಲದ 48 ಕಾರ್ಮಿಕರ ರಕ್ಷಣೆ