BIG NEWS: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕ ಎನ್‌ಕೌಂಟರ್‌: ಎಲ್ಇಟಿ ಕಮಾಂಡರ್ ಸೇರಿ ನಾಲ್ವರು ಭಯೋತ್ಪಾದಕರು ಉಡೀಸ್

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಪೊಲೀಸರು ಮತ್ತು ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಅನಂತನಾಗ್ ಮತ್ತು ಅವಂತಿಪೋರಾ ಜಿಲ್ಲೆಗಳಲ್ಲಿ ನಡೆಸಿದ ಅವಳಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ. ಅನಂತ್‌ನಾಗ್‌ನ ಸೆಮ್ಥಾನ್ ಬಿಜ್‌ಬೆಹರಾ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸೇನೆಯೊಂದಿಗೆ (3 ನೇ ಆರ್‌ಆರ್) ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಎನ್‌ಕೌಂಟರ್‌ನಲ್ಲಿ, ಲಾಡರ್‌ಮಡ್‌ನ ನಿವಾಸಿ ಹಬೀಬುಲ್ಲಾ ಅವರ ಪುತ್ರ ಶಾಕೀರ್ ಅಹ್ಮದ್ ಎಂದು ಗುರುತಿಸಲಾದ … Continue reading BIG NEWS: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕ ಎನ್‌ಕೌಂಟರ್‌: ಎಲ್ಇಟಿ ಕಮಾಂಡರ್ ಸೇರಿ ನಾಲ್ವರು ಭಯೋತ್ಪಾದಕರು ಉಡೀಸ್