ಸಾಹಿತಿ ಬಿ.ಎಲ್ ವೇಣುಗೆ 3ನೇ ಬೆದರಿಕೆ ಪತ್ರ: ಈ ಬಗ್ಗೆ ಅವರು ಹೇಳಿದ್ದೇನು ಗೊತ್ತಾ.?

ಚಿತ್ರದುರ್ಗ: ಖ್ಯಾತ ಸಾಹಿತಿ ಮತ್ತು ಕಾದಂಬರಿಕಾರ ಬಿ.ಎಲ್ ವೇಣು ( Writer BL Venu ) ಅವರಿಗೆ ಇಂದು ಮೂರನೇ ಬೆದರಿಕೆ ಪತ್ರ ಅವರ ನಗರದಲ್ಲಿನ ನಿವಾಸಕ್ಕೆ ಬಂದಿತ್ತು. ಆ ಪತ್ರದಲ್ಲಿ ಮತ್ತೆ ಯಾಕೆ ಕ್ಷಮೆ ಕೇಳಿಲ್ಲ ಎಂಬುದಾಗಿ ಸೇರಿದಂತೆ, ಬುದ್ಧಿ ಜೀವಿಗಳಿಗೆ ಬುದ್ಧಿ ಹೇಳುವಂತೆಯೂ ಸೂಚಿಸಲಾಗಿತ್ತು. ಈ ಬಗ್ಗೆ ಅವರು ಏನ್ ಹೇಳಿದ್ರು ಅಂತ ಮುಂದೆ ಓದಿ.. ಈ ಕುರಿತಂತೆ ಸುದ್ದಿಗಾರರಿಗೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವಂತ ಸಾಹಿತಿ ಬಿ.ಎಲ್ ವೇಣು, ದಿನಾಂಕ 19-07-2022ರಂದು … Continue reading ಸಾಹಿತಿ ಬಿ.ಎಲ್ ವೇಣುಗೆ 3ನೇ ಬೆದರಿಕೆ ಪತ್ರ: ಈ ಬಗ್ಗೆ ಅವರು ಹೇಳಿದ್ದೇನು ಗೊತ್ತಾ.?