BREAKING NEWS: ಖ್ಯಾತ ಸಾಹಿತಿ ಬಿ.ಎಲ್ ವೇಣುಗೆ 3ನೇ ಬೆದರಿಕೆ ಪತ್ರ: ಮತ್ತೆ ಏನ್ ಎಚ್ಚರಿಕೆ ನೀಡಲಾಗಿದೆ ಗೊತ್ತಾ.?

ಚಿತ್ರದುರ್ಗ: ಸಾಹಿತಿ ಹಾಗೂ ಕಾದಂಬರಿಕಾರ ಬಿ.ಎಲ್ ವೇಣು ( Writer BL Venu ) ಅವರಿಗೆ ಇದೀಗ 3ನೇ ಬೆದರಿಕೆ ಪತ್ರ ಬಂದಿರೋದಾಗಿ ತಿಳಿದು ಬಂದಿದೆ. ಕೈಬರಹದಲ್ಲಿರುವಂತ ಪತ್ರದಲ್ಲಿ ಇದುವರೆಗೆ ಯಾಕೆ ಬಹಿರಂಗವಾಗಿ ಕ್ಷಮೆ ಕೇಳಿಲ್ಲ ಎಂಬುದಾಗಿ ವಾರ್ನ್ ಮಾಡಲಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಾನೊಂದು ತೀರ, ನೀನೊಂದು ತೀರ ವಾಗಿದ್ದಾರೆ – ಸಿಎಂ ಬೊಮ್ಮಾಯಿ ವ್ಯಂಗ್ಯ ಇಂದು ಸಾಹಿತಿ ಬಿ.ಎಲ್ ವೇಣುಗೆ ಬಂದಿರುವಂತ ಬೆದರಿಕೆಯ 3ನೇ ಪತ್ರದಲ್ಲಿ ನೀವು ಯಾಕೆ ಇನ್ನೂ ಕ್ಷಮೆ ಕೇಳಿಲ್ಲ. ನಿಮಗೆ … Continue reading BREAKING NEWS: ಖ್ಯಾತ ಸಾಹಿತಿ ಬಿ.ಎಲ್ ವೇಣುಗೆ 3ನೇ ಬೆದರಿಕೆ ಪತ್ರ: ಮತ್ತೆ ಏನ್ ಎಚ್ಚರಿಕೆ ನೀಡಲಾಗಿದೆ ಗೊತ್ತಾ.?