ಬಳ್ಳಾರಿಯಲ್ಲಿ ವೇದಾವತಿ ನದಿಯಲ್ಲಿ ಸಿಲುಕಿ 25 ಕಾರ್ಮಿಕರ ಪರದಾಟ: 2 ಗಂಟೆಯೇ ಕಳೆದರೂ ಬಾರದ ರಕ್ಷಣಾ ಸಿಬ್ಬಂದಿ

ಬಳ್ಳಾರಿ: ಜಮೀನಿಗೆ ಹೂ ಕೊಯ್ಯೋದಕ್ಕೆ ತೆರಳಿದ್ದಂತ 25 ಕಾರ್ಮಿಕರು ವೇದಾವತಿ ನದಿಯಲ್ಲಿಯೇ ಸಿಲುಕಿ ಪರದಾಡುತ್ತಿರುವ ಘಟನೆ ಬಳ್ಳಾರಿಯ ಯಾಲ್ಪಿ ಕಗ್ಗಲು ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ: ಕಾನೂನು ತರಬೇತಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ ಬಳ್ಳಾರಿ ತಾಲೂಕಿನ ಯಾಲ್ಪಿ ಕಗ್ಗಲು ಗ್ರಾಮದಲ್ಲಿ ಮಲ್ಲಿಗೆ ಹೂ ಹರಿಯೋದಕ್ಕೆ ಜಮೀನಿಗೆ ತೆರಳಿದ್ದಂತ 25 ಕಾರ್ಮಿಕರು, ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಭಾರೀ ಮಳೆಯಿಂದಾಗಿ ಉಗ್ಗಿ ಹರಿದಂತ ವೇದಾವತಿ ನದಿಯಲ್ಲಿಯೇ ಸಿಲುಕಿರೋದಾಗಿ ತಿಳಿದು ಬಂದಿದೆ. ‘ಆರ್ಯವೈಶ್ಯ ಸಮುದಾಯ’ದವರಿಗೆ ಗುಡ್ ನ್ಯೂಸ್: ‘ಸ್ವ ಉದ್ಯೋಗಕ್ಕೆ, ಶೈಕ್ಷಣಿಕ ಸಾಲ’ … Continue reading ಬಳ್ಳಾರಿಯಲ್ಲಿ ವೇದಾವತಿ ನದಿಯಲ್ಲಿ ಸಿಲುಕಿ 25 ಕಾರ್ಮಿಕರ ಪರದಾಟ: 2 ಗಂಟೆಯೇ ಕಳೆದರೂ ಬಾರದ ರಕ್ಷಣಾ ಸಿಬ್ಬಂದಿ