BIGG NEWS : ದಾವಣಗೆರೆ ವಿರಕ್ತ ಮಠದಲ್ಲಿ 20 ಲಕ್ಷ ರೂ. ಅವ್ಯವಹಾರ : ಬಸವಪ್ರಭುಶ್ರೀ ವಿರುದ್ಧ ಮಾಜಿ ಸಚಿವ ಏಕಾಂತಯ್ಯ ಗಂಭೀರ ಆರೋಪ

ಚಿತ್ರದುರ್ಗ: ದಾವಣಗೆರೆ ವಿರಕ್ತ ಮಠದಲ್ಲಿ 20ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ಬಸವಪ್ರಭುಶ್ರೀ ವಿರುದ್ಧ ಮಾಜಿ ಸಚಿವ ಹೆಚ್.ಏಕಾಂತಯ್ಯ ಗಂಭೀರ ಆರೋಪ ಮಾಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಹೆಚ್.ಏಕಾಂತಯ್ಯ ದಾವಣಗೆರೆ ವಿರಕ್ತ ಮಠದಲ್ಲಿ 20ಲಕ್ಷ ರೂ. ಅವ್ಯವಹಾರ ನಡೆದಿದೆ, ಈ ಕುರಿತು ತನಿಖೆ ನಡೆಸಬೇಕು, ಭಾರೀ ಹಣದ ಅವ್ಯವಹಾರ ಆರೋಪಗಳಿದೆ , ತನಿಖೆ ನಡೆಸಿದರೆ ಅವ್ಯವಹಾರ ಬಯಲಾಗುತ್ತದೆ ಎಂದು ಹೇಳಿದ್ದಾರೆ. ಮುರುಘಾ ಶ್ರೀ ನ್ಯಾಯಾಂಗ ಬಂಧನ ವಿಸ್ತರಣೆ ಪೋಕ್ಸೋ … Continue reading BIGG NEWS : ದಾವಣಗೆರೆ ವಿರಕ್ತ ಮಠದಲ್ಲಿ 20 ಲಕ್ಷ ರೂ. ಅವ್ಯವಹಾರ : ಬಸವಪ್ರಭುಶ್ರೀ ವಿರುದ್ಧ ಮಾಜಿ ಸಚಿವ ಏಕಾಂತಯ್ಯ ಗಂಭೀರ ಆರೋಪ