ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮಣ್ಣಿನ ರಾಶಿ ಕುಸಿದು ಇಬ್ಬರು ಬಾಲಕಿಯರು ಸಾವು, ಮೂವರ ರಕ್ಷಣೆ

ಲಖಿಂಪುರ ಖೇರಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭೀರಾ ಕೊತ್ವಾಲಿ ವ್ಯಾಪ್ತಿಯ ಢಾಕಿಯಾ ಗ್ರಾಮದ ಶಾರದಾ ನದಿ ದಡದಲ್ಲಿ ಸಡಿಲವಾದ ಮಣ್ಣಿನ ರಾಶಿ ಕುಸಿದು ಇಬ್ಬರು ಅಪ್ರಾಪ್ತ ಬಾಲಕಿಯರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಪೂನಂ ದೇವಿ(12) ಮತ್ತು ಶಿವಾನಿ(13) ಎಂದು ಗುರುತಿಸಲಾಗಿದೆ. ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದ ಇತರ ಮೂವರು ಬಾಲಕಿಯರಾದ ನಿಕ್ಕಿ, ನಾಯ್ರಾ ಮತ್ತು ನೈನ್ಸಿ ಅವರನ್ನು ನಂತರ ಸ್ಥಳೀಯರು ರಕ್ಷಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಭಿರಾ … Continue reading ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮಣ್ಣಿನ ರಾಶಿ ಕುಸಿದು ಇಬ್ಬರು ಬಾಲಕಿಯರು ಸಾವು, ಮೂವರ ರಕ್ಷಣೆ